ಆ್ಯಪ್ನಗರ

ಮೆಣಸಗಿ ಸಂತ್ರಸ್ತರ ಆರೋಗ್ಯ ತಪಾಸಣೆ

ಗಜೇಂದ್ರಗಡ : ಸ್ಥಳೀಯ ಬಾಗಮಾರ ಸೇವಾ ಸಮಿತಿ ಹಾಗೂ ಭಗವಾನ್‌ ಮಹಾವೀರ ಜೈನ ಆಯುರ್ವೇದಿಕ್‌ ಮೆಡಿಕಲ್‌ ಕಾಲೇಜ್‌ ವತಿಯಿಂದ ನೆರೆ ಪೀಡಿತ ಮೆಣಸಗಿ ಗ್ರಾಮಕ್ಕೆ ತೆರಳಿ ಸಂತ್ರಸ್ತರ ಆರೋಗ್ಯ ತಪಾಸಣೆ ನಡೆಸಿದರು. ಜತೆಗೆ ಆಹಾರ ವಿತರಿಸಿದರು.

Vijaya Karnataka 13 Aug 2019, 5:00 am
ಗಜೇಂದ್ರಗಡ : ಸ್ಥಳೀಯ ಬಾಗಮಾರ ಸೇವಾ ಸಮಿತಿ ಹಾಗೂ ಭಗವಾನ್‌ ಮಹಾವೀರ ಜೈನ ಆಯುರ್ವೇದಿಕ್‌ ಮೆಡಿಕಲ್‌ ಕಾಲೇಜ್‌ ವತಿಯಿಂದ ನೆರೆ ಪೀಡಿತ ಮೆಣಸಗಿ ಗ್ರಾಮಕ್ಕೆ ತೆರಳಿ ಸಂತ್ರಸ್ತರ ಆರೋಗ್ಯ ತಪಾಸಣೆ ನಡೆಸಿದರು. ಜತೆಗೆ ಆಹಾರ ವಿತರಿಸಿದರು.
Vijaya Karnataka Web GDG-12GJD2
ಗಜೇಂದ್ರಗಡ ಬಾಗಮಾರ ಸೇವಾ ಸಮಿತಿ ಹಾಗೂ ಭಗವಾನ್‌ ಮಹಾವೀರ ಜೈನ ಆಯುರ್ವೇದಿಕ್‌ ಮೆಡಿಕಲ್‌ ಕಾಲೇಜ್‌ ವತಿಯಿಂದ ನೆರೆ ಪೀಡಿತ ಮೆಣಸಗಿ ಗ್ರಾಮಕ್ಕೆ ತೆರಳಿ ಸಂತ್ರಸ್ತರಿಗೆ ಸಂಸ್ಥೆ ಅಧ್ಯಕ್ಷ ಅಶೋಕಕುಮಾರ ಬಾಗಮಾರ ಆಹಾರ ವಿತರಿಸಿದರು.


ಆರು ಜನ ವೈದ್ಯರು, 20ಕ್ಕೂ ಹೆಚ್ಚು ವೈದ್ಯ ವಿದ್ಯಾರ್ಥಿಗಳು ನೂರಾರು ಸಂತ್ರಸ್ತರ ತಪಾಸಣೆ ನಡೆಸಿದರು. ಸಂಸ್ಥೆ ಅಧ್ಯಕ್ಷ ಅಶೋಕಕುಮಾರ ಬಾಗಮಾರ, ಕಾರ‍್ಯದರ್ಶಿ ಅಜೀತ ಬಾಗಮಾರ, ತಹಸೀಲ್ದಾರ ಗುರುಶಿದ್ದಯ್ಯಾ ಹಿರೇಮಠ, ಹಿರಿಯ ವೈದ್ಯ ಶಿವರಾಮ ದಾನಿ, ಕೆ.ಎಸ್‌. ಬೆಲ್ಲದ, ವಿ.ಎಸ್‌. ಕಂಠಿ, ಎಮ್‌.ವಿ. ಕಾತರಕಿ, ಉತ್ತರಚಂದ ಬೇದಮತಾ, ಎ.ಡಿ. ಕೊಲಕಾರ, ಶೆಶಿಧರ ವಕ್ಕಲರ್‌, ರಾಘವೇಂದ್ರ ಗೋಂದಳೆ, ಗುರುರಾಜ ನಾವಡೆ, ಯಶಸ್ವಿ ಬಾಗಮಾರ, ಅರಿಹಂತ ಬಾಗಮಾರ, ಪ್ರಶಾಂತ ತ್ಯಾಗಿ, ಓರ್ಫಾನ, ಹಂಗಿ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ