ಆ್ಯಪ್ನಗರ

ಡೊಳ್ಳಿನ ಪದಗಳ ಕಾರ್ಯಕ್ರಮ

ಡಂಬಳ: ಆಮಂತ್ರಿತವಿದ್ದರೆ ಹೋಗುವುದು ಶುಭ ಸಮಾರಂಭಗಳು. ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳಿಗೆ ಸ್ವ-ಇಚ್ಚೆಯಿಂದ ಹೊಗಬೇಕು. ದುಶ್ಚಟ ಮಾಡಲು ಕರೆದರೂ ಹೋಗಬಾರದೆಂದು ಕಲಾವಿದ ಮುದಕಣ್ಣ ಬಾಗೇವಾಡಿ ಹೇಳಿದರು.

Vijaya Karnataka 6 Dec 2019, 5:00 am
ಡಂಬಳ: ಆಮಂತ್ರಿತವಿದ್ದರೆ ಹೋಗುವುದು ಶುಭ ಸಮಾರಂಭಗಳು. ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳಿಗೆ ಸ್ವ-ಇಚ್ಚೆಯಿಂದ ಹೊಗಬೇಕು. ದುಶ್ಚಟ ಮಾಡಲು ಕರೆದರೂ ಹೋಗಬಾರದೆಂದು ಕಲಾವಿದ ಮುದಕಣ್ಣ ಬಾಗೇವಾಡಿ ಹೇಳಿದರು.
Vijaya Karnataka Web hollow word program
ಡೊಳ್ಳಿನ ಪದಗಳ ಕಾರ್ಯಕ್ರಮ


ಮೇವುಂಡಿ ಗ್ರಾಮದಲ್ಲಿ ರೇವಣಸಿದ್ಧೇಶ್ವರ ಕಾರ್ತಿಕೋತ್ಸವ ಹಾಗೂ ಭಕ್ತ ಕನಕದಾಸರ ಜಯಂತ್ಯುತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಡೊಳ್ಳಿನ ಪದಗಳ ಕಾರ್ಯಕ್ರಮದಲ್ಲಿಅವರು ಮಾತನಾಡಿದರು.

ಹಾಲಪ್ಪ ಸಾಸ್ವಿಹಳ್ಳಿ, ಶಿವಪ್ಪ ಮುದಿಯಜ್ಜನವರ, ಸಿದ್ದಪ್ಪ ಗುಮ್ಮಗೋಳ, ರಾಮಣ್ಣ ಮುದಿಯಜ್ಜನವರ, ಹಾಲಪ್ಪ ಮುದಿಯಜ್ಜನವರ, ದೇವಪ್ಪ ಮೇಟಿ, ನಿಂಗಪ್ಪ ಗುಡ್ಡದ, ಹಾಲಪ್ಪ ಅಮರಗೋಳ ಇತರರು ಉಪಸ್ಥಿತರಿದ್ದರು.

ಡೋಣಿ ಗ್ರಾಮದ ಬೀರಲಿಂಗೇಶ್ವರ ಜಾನಪದ ಕಲಾತಂಡ, ಅಂಕಲಗಿಯ ಅಮೋಘಸಿದ್ಧೇಶ್ವರ ಡೊಳ್ಳಿನ ಹಾಡಕಿ ಸಂಘ, ಹಲಸಂಗಿಯ ಬೀರಲಿಂಗೇಶ್ವರ ಡೊಳ್ಳಿನ ಗಾಯನ ಸಂಘದವರಿಂದ ಸವಾಲು ಡೊಳ್ಳಿನ ಪದಗಳು ಜರುಗಿದವು.

ಮಲ್ಲಪ್ಪ ಮುದಿಯಜ್ಜನವರ ನಿರೂಪಿಸಿದರು. ತಿಪ್ಪಣ್ಣ ಕರಿಗಾರ ಸ್ವಾಗತಿಸಿದರು. ಶರಣಬಸಪ್ಪ ಮುದಿಯಜ್ಜನವರ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ