ಆ್ಯಪ್ನಗರ

ಜೇನು ಸಾಕಾಣಿಕೆ ,ಕೃಷಿ ತರಬೇತಿ

ಗದಗ: ನಗರದ ಹೊರವಲಯದ ಗಾಳಿ ಬಸವೇಶ್ವರ ದೇವಸ್ಥಾನದ ಹತ್ತಿರದ ಬಸವರಾಜ ಬಿಂಗಿಯವರ ತೋಟದಲ್ಲಿರಾಷ್ಟ್ರೀಯ ರೈತ ದಿನಾಚರಣೆ ಅಂಗವಾಗಿ ಸದ್ಗುರು ಸದಾಶಿವ ಚಾರಿಟೇಬಲ್‌ ಟ್ರಸ್ಟ್‌ ಮತ್ತು ಹೆಗಡೆ ಮತ್ತು ಶಹದ್‌ವಾಲೆ ಸೆರನಾ ಬಿಫಾಮ್ರ್ಸ ಸಹಯೋಗದಲ್ಲಿಜೇನು ಸಾಕಾಣಿಕೆ ಮತ್ತು ಕೃಷಿ ತರಬೇತಿ ನಡೆಯಿತು.

Vijaya Karnataka 26 Dec 2019, 5:00 am
ಗದಗ: ನಗರದ ಹೊರವಲಯದ ಗಾಳಿ ಬಸವೇಶ್ವರ ದೇವಸ್ಥಾನದ ಹತ್ತಿರದ ಬಸವರಾಜ ಬಿಂಗಿಯವರ ತೋಟದಲ್ಲಿರಾಷ್ಟ್ರೀಯ ರೈತ ದಿನಾಚರಣೆ ಅಂಗವಾಗಿ ಸದ್ಗುರು ಸದಾಶಿವ ಚಾರಿಟೇಬಲ್‌ ಟ್ರಸ್ಟ್‌ ಮತ್ತು ಹೆಗಡೆ ಮತ್ತು ಶಹದ್‌ವಾಲೆ ಸೆರನಾ ಬಿಫಾಮ್ರ್ಸ ಸಹಯೋಗದಲ್ಲಿಜೇನು ಸಾಕಾಣಿಕೆ ಮತ್ತು ಕೃಷಿ ತರಬೇತಿ ನಡೆಯಿತು.
Vijaya Karnataka Web honey rearing farming training
ಜೇನು ಸಾಕಾಣಿಕೆ ,ಕೃಷಿ ತರಬೇತಿ


ತರಬೇತುದಾರ ವಿನಯ ಹೆಗಡೆ, ನಿಂಗಪ್ಪ ಹಿರೇಕುಂಬಾರ, ರಾಮಕಿಶೋರಕುಮಾರ ಅವರಿಂದ ರೈತರಿಗೆ ಜೇನು ಸಾಕಾಣಿಕೆಯ ಲಾಭ, ಬೆಳೆಯಲ್ಲಿಕಂಡು ಬರುವ ಬದಲಾವಣೆ, ಜೇನು ತುಪ್ಪ ಸಂಗ್ರಹ, ಜೇನಿನ ಇತರ ಉತ್ಪನ್ನಗಳ ಬಗ್ಗೆ ಮಾಹಿತಿ ನೀಡಿ ಪ್ರಾತ್ಯಕ್ಷಿಕೆ ತೋರಿಸಿದರು.

ಸಂಗಮೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ರುದ್ರಣ್ಣ ಗುಳಗುಳಿ,ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಕ ಶೈಲೇಂದ್ರ ಬಿರಾದಾರ ಮಾತನಾಡಿದರು. ವೀರಯ್ಯ ನೇಲೂರಮಠ, ಸಿ.ಜಿ. ಹಿರೇಮಠ, ಬಸವರಾಜ ಬಿಂಗಿ, ಗುರುಬಸವ ಹಿರೇಮಠ, ವಿಶ್ವನಾಥ ಶೀರಿ ಉಪಸ್ಥಿತರಿದ್ದರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ