ಆ್ಯಪ್ನಗರ

ಹಿರಿಯ ನಾಗರಿಕರಿಗೆ ಸನ್ಮಾನ

ಲಕ್ಷೆತ್ರ್ಮೕಶ್ವರ: ಪಟ್ಟಣದ ದಿ. ಹನುಮಂತರಾವ ಕುಲಕರ್ಣಿ ಮತ್ತು ಅವರ ಧರ್ಮಪತ್ರಿ ದಿ.ಸುಶೀಲಾಬಾಯಿ ಕುಲಕರ್ಣಿ ಸ್ಮರಣಾರ್ಥ ಅ.1 ರಂದು ಬೆಳಗ್ಗೆ 11 ಕ್ಕೆ ಶಂಕರಭಾರತಿಮಠದ ಸಮುದಾಯ ಭವನದಲ್ಲಿವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಹಿರಿಯ ನಾಗರಿಕರ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ.

Vijaya Karnataka 1 Oct 2019, 5:00 am
ಲಕ್ಷೆತ್ರ್ಮೕಶ್ವರ: ಪಟ್ಟಣದ ದಿ. ಹನುಮಂತರಾವ ಕುಲಕರ್ಣಿ ಮತ್ತು ಅವರ ಧರ್ಮಪತ್ರಿ ದಿ.ಸುಶೀಲಾಬಾಯಿ ಕುಲಕರ್ಣಿ ಸ್ಮರಣಾರ್ಥ ಅ.1 ರಂದು ಬೆಳಗ್ಗೆ 11 ಕ್ಕೆ ಶಂಕರಭಾರತಿಮಠದ ಸಮುದಾಯ ಭವನದಲ್ಲಿವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಹಿರಿಯ ನಾಗರಿಕರ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ.
Vijaya Karnataka Web honoring senior citizens
ಹಿರಿಯ ನಾಗರಿಕರಿಗೆ ಸನ್ಮಾನ


ಮಾಜಿ ಶಾಸಕ ಜಿ.ಎಸ್‌.ಗಡ್ಡದೇವರಮಠ ಕಾರ್ಯಕ್ರಮ ಉದ್ಘಾಟಿಸಲಿದ್ದು, ಜಯಲಕ್ಷಿತ್ರ್ಮೕ ಗಡ್ಡದೇವರಮಠ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಕದಳಿ ವೇದಿಕೆ ಜಿಲ್ಲಾಅಧ್ಯಕ್ಷೆ ಪ್ರೇಮಕ್ಕ ಬಿಂಕದಕಟ್ಟಿ , ಡಾ. ಶಿವಲಿಂಗಯ್ಯ ಹಾಲೇವಾಡಿಮಠ ಅವರನ್ನು ಸನ್ಮಾನಿಸಲಾಗುವುದು. ಅತಿಥಿಯಾಗಿ ಸೃಷ್ಟಿ ದೃಷ್ಟಿ ಯೋಗ ಮತ್ತು ಪರಿಸರ ಪರಿವಾರದ ಸಂಚಾಲಕಿ ಸರೋಜಾ ಬನ್ನೂರ, ಮಾಲಾ ಗೋಗಿ ಆಗಮಿಲಿದ್ದಾರೆ.

ಪಾರ್ವತೆಮ್ಮ ಮೆಕ್ಕಿ, ರುಕ್ಮಿಣಿಬಾಯಿ ಪೂಜಾರ, ಶಾಂತಾಬಾಯಿ ಜೋಶಿ, ಪದ್ಮಾವತಿ ಕುಲಕರ್ಣಿ, ಲೀಲಾಬಾಯಿ ಜೋಶಿ, ಚಂಪಾವತಿ ಕೋಲಕಾರ, ಸರ್ವಮಂಗಳ ಹಿರೇಮಠ, ವಿನೋದಾ ದೇಶಪಾಂಡೆ, ಶಕುಂತಲಾ ಬೆಟಗೇರಿ, ಸರೋಜಾಬಾಯಿ ನವಲೆ, ತುಳಸಾಬಾಯಿ ಪಾಟೀಲ, ಕಮಲಕ್ಕ ಪುರಾಣಿಕ, ಪುಷ್ಪಾವತಿ ಜೋಶಿ, ಸುಧಾ ಕುಲಕರ್ಣಿ, ಪ್ರೇಮಕ್ಕ ಸಾಹುಕಾರ, ಶಾರದಾಬಾಯಿ ಕುಲಕರ್ಣಿ ಅವರನ್ನು ಸನ್ಮಾನಿಸಲಾಗುವದು ಎಂದು ಪ್ರಕಟಣೆ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ