ಆ್ಯಪ್ನಗರ

ಭೈರನಹಟ್ಟಿಯಲ್ಲಿ ಸಂಗ್ರಾಣಿ ಕಲ್ಲು ಸ್ಪರ್ಧೆ

ನರಗುಂದ : ಗ್ರಾಮೀಣ ಕ್ರೀಡೆಗಳು ದೇಶದ ಆಸ್ತಿಯಾಗಿವೆ. ಸದೃಢ ದೇಹದಿಂದ ಸದೃಢ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ ಎಂದು ಭೈರನಹಟ್ಟಿ ದೊರೆಸ್ವಾಮಿಮಠದ ಶ್ರೀ ಶಾಂತಲಿಂಗ ಸ್ವಾಮೀಜಿ ಹೇಳಿದರು.

Vijaya Karnataka 28 Oct 2020, 5:00 am
ನರಗುಂದ : ಗ್ರಾಮೀಣ ಕ್ರೀಡೆಗಳು ದೇಶದ ಆಸ್ತಿಯಾಗಿವೆ. ಸದೃಢ ದೇಹದಿಂದ ಸದೃಢ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ ಎಂದು ಭೈರನಹಟ್ಟಿ ದೊರೆಸ್ವಾಮಿಮಠದ ಶ್ರೀ ಶಾಂತಲಿಂಗ ಸ್ವಾಮೀಜಿ ಹೇಳಿದರು.
Vijaya Karnataka Web 27NRD2A_25
ನರಗುಂದ ಭೈರನಹಟ್ಟಿಯಲ್ಲಿದೊರೆಸ್ವಾಮಿಗಳ ಪಲ್ಲಕ್ಕಿ ಉತ್ಸವ ವಾದ್ಯಮೇಳದೊಂದಿಗೆ ಜರುಗಿತು.


ತಾಲೂಕಿನ ಭೈರನಹಟ್ಟಿ ದೊರೆಸ್ವಾಮಿಮಠದಲ್ಲಿಸಿಂದಗಿ ಶ್ರೀ ಶಾಂತವೀರೇಶ್ವರ ಯೋಗ ವ್ಯಾಯಾಮ ಹಾಗೂ ಕ್ರೀಡಾ ಸಂಘ ಮತ್ತು ಶ್ರೀ ದೊರೆಸ್ವಾಮಿ ವಿವಿದೋದ್ಧೇಶ ಟ್ರಸ್ಟ್‌. ಆಶ್ರಯದಲ್ಲಿಶ್ರೀ ದೊರೆಸ್ವಾಮಿಗಳ ಪುಣ್ಯಸ್ಮರಣೋತ್ಸವದ ನಿಮಿತ್ತ ಸಂಗ್ರಾಣಿ ಕಲ್ಲುಎತ್ತುವ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.

ದೊರೆಸ್ವಾಮಿಗಳ ಪಲ್ಲಕ್ಕಿ ಉತ್ಸವ: ತಾಲೂಕಿನ ಭೈರನಹಟ್ಟಿ ಗ್ರಾಮದ ಶ್ರೀ ದೊರೆಸ್ವಾಮಿಗಳ ಪುಣ್ಯಸ್ಮರಣೋತ್ಸವ

ನಿಮಿತ್ತ ಶ್ರೀಗಳ ಭಾವಚಿತ್ರವನ್ನು ಪಲ್ಲಕ್ಕಿಯಲ್ಲಿರಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿಮೆರವಣಿಗೆಯ ಮೂಲಕ ಸರಳ ಆಚರಿಸಲಾಯಿತು.

ಇದೇ ಸಂದರ್ಭದಲ್ಲಿಶಿವಯ್ಯ ನಿಂ. ಹಿರೇಮಠ, ಧರ್ಮರಾಜಪ್ಪ ತೆಗ್ಗಿನಮನಿ, ಬಸಪ್ಪ ನರಸಾಪೂರ, ರಂಗಪ್ಪ ತಿಗಡಿ, ಹನಮಂತ ಐನಾಪೂರ, ಎಸ್‌.ಬಿ.ದಂಡಿನ, ಬಿ.ಸಿ.ಐನಾಪೂರ, ಬಿ.ಬಿ.ಐನಾಪೂರ, ಬಸಪ್ಪ ಸಂಗಳದ, ಸುರೇಶ ಐನಾಪೂರ, ಲಿಂಗರಾಜ ಮೊರಬದ, ಬಸವರಾಜ ಹಡಪದ, ರುದ್ರಪ್ಪ ಐನಾಪೂರ, ಉಮೇಶ ಮೊರಬದ, ವಿನಾಯಕ ತೆಗ್ಗಿ, ಸಚೀನ ಹದಲಿ, ಹನಮಂತ ಸಂಗಳದ, ರುದ್ರಪ್ಪ ಐನಾಪೂರ, ಬಸವಂತಪ್ಪ ಲದ್ದಿ, ಶಿವನಗೌಡ ಉಮಚಗಿ, ದೇವಪ್ಪ ಪೂಜಾರ, ಈರಣ್ಣ ಜಡೆನ್ನವರ, ಮೈಹಬೂಬಸಾಬ ಅಗಸರ ಉಪಸ್ಥಿತರಿದ್ದರು. ಪ್ರೊ.ಆರ್‌.ಬಿ.ಚಿನಿವಾಲರ ು ನಿರೂಪಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ