ಆ್ಯಪ್ನಗರ

ಶಾಲಾ ಸಂಸತ್‌ ಉದ್ಘಾಟನೆ

ಮುಂಡರಗಿ : ಇಲ್ಲಿಯ ಡಾ.ಅಂಬೇಡ್ಕರ್‌ ವಿದ್ಯಾವರ್ಧಕ ವಿದ್ಯಾ ಸಮಿತಿ ವಿ.ಎಸ್‌.ಸಜ್ಜನರ ಕನ್ನಡ ಪ್ರಾಥಮಿಕ ಶಾಲೆ ಹಾಗೂ ಡಾ.ಅಂಬೇಡ್ಕರ್‌ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಸಕ್ತ ವರ್ಷದ ಶಾಲಾ ಸಂಸತ್ತನ್ನು ಕೆ.ಆರ್‌.ಬೆಲ್ಲದ ಕಾಲೇಜು ನಿವೃತ್ತ ಉಪನ್ಯಾಸ ಆರ್‌.ಕೆ.ರಾಯನಗೌಡರ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ವಿದ್ಯಾರ್ಥಿಗಳು ವಿಧಾನಸೌಧ, ಸಂಸತ್ತು ಕಲಾಪಗಳ ಮಾಹಿತಿ ಹೊಂದಿರಬೇಕು ಎಂದರು.

Vijaya Karnataka 29 Jul 2019, 5:00 am
ಮುಂಡರಗಿ : ಇಲ್ಲಿಯ ಡಾ.ಅಂಬೇಡ್ಕರ್‌ ವಿದ್ಯಾವರ್ಧಕ ವಿದ್ಯಾ ಸಮಿತಿ ವಿ.ಎಸ್‌.ಸಜ್ಜನರ ಕನ್ನಡ ಪ್ರಾಥಮಿಕ ಶಾಲೆ ಹಾಗೂ ಡಾ.ಅಂಬೇಡ್ಕರ್‌ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಸಕ್ತ ವರ್ಷದ ಶಾಲಾ ಸಂಸತ್ತನ್ನು ಕೆ.ಆರ್‌.ಬೆಲ್ಲದ ಕಾಲೇಜು ನಿವೃತ್ತ ಉಪನ್ಯಾಸ ಆರ್‌.ಕೆ.ರಾಯನಗೌಡರ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ವಿದ್ಯಾರ್ಥಿಗಳು ವಿಧಾನಸೌಧ, ಸಂಸತ್ತು ಕಲಾಪಗಳ ಮಾಹಿತಿ ಹೊಂದಿರಬೇಕು ಎಂದರು. ಶಾಲಾ ಸಮಿತಿ ಗೌರವಾಧ್ಯಕ್ಷ ಪ್ರೊ.ಆರ್‌.ಎಲ್‌.ಪೋಲಿಸಪಾಟೀಲ ಅಧ್ಯಕ್ಷ ತೆ ವಹಿಸಿದ್ದರು.
Vijaya Karnataka Web inauguration of the school parliament
ಶಾಲಾ ಸಂಸತ್‌ ಉದ್ಘಾಟನೆ


ಜನಪದ ಕಲಾವಿದ ಜಂತ್ಲಿಶಿರೂರಿನ ಗವಿಸಿದ್ದಯ್ಯ ಹಳ್ಳಿಕೇರಿಮಠ ತಮ್ಮ ಜಾನಪದ ಗೀತೆಗಳ ಮೂಲಕ ವಿದ್ಯಾರ್ಥಿಗಳನ್ನು ರಂಜಿಸಿದರು. ಕಾರ್ಯಕ್ರಮ ಸಂಚಾಲಕ ಸಂತೋಷ ಭಾವಿಮನಿ, ವಿನಾಯಕ ಭಾವಿಮನಿ, ಪ್ರಾ.ನಿಂಗಪ್ಪ ವಾಲಿಕಾರ, ಪ್ರಗು ಎಸ್‌.ಎಂ.ಭಾವಿಮನಿ ಇತರರು ಉಪಸ್ಥಿತರಿದ್ದರು. ವಿ.ಎಸ್‌.ಕುಲಕರ್ಣಿ ನಿರೂಪಿಸಿದರು. ಬಸವರಾಜ ಚಿಗಣ್ಣವರ ವಂದಿಸಿದರು.

ಪೋಟೊ ಶಿರ್ಷಿಕೆ28ಎಂಡಿಆರ್‌4 ಮುಂಡರಗಿ ಡಾ.ಅಂಬೇಡ್ಕರ್‌ ವಿದ್ಯಾವರ್ಧಕ ವಿದ್ಯಾ ಸಮಿತಿ ವಿ.ಎಸ್‌.ಸಜ್ಜನರ ಕನ್ನಡ ಪ್ರಾಥಮಿಕ ಶಾಲೆ ಹಾಗೂ ಡಾ.ಅಂಬೇಡ್ಕರ್‌ ಪದವಿ ಪೂರ್ವ ಕಾಲೇಜಿನಲ್ಲಿ ಶಾಲಾ ಸಂಸತ್ತನ್ನು ಕೆ.ಆರ್‌.ಬೆಲ್ಲದ ಕಾಲೇಜು ನಿವೃತ್ತ ಉಪನ್ಯಾಸ ಆರ್‌.ಕೆ.ರಾಯನಗೌಡರ ಉದ್ಘಾಟಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ