ಆ್ಯಪ್ನಗರ

ಸೊಳ್ಳೆಗಳಿಂದ ಸಂಕ್ರಾಮಿಕ ರೋಗ ಹೆಚ್ಚಳ

ಗಜೇಂದ್ರಗಡ: ಸೊಳ್ಳೆಗಳಿಂದ ಹಲವಾರು ಸಾಂಕ್ರಾಮಿಕ ಕಾಯಿಲೆ ಬರುತ್ತವೆ. ಆದ್ದರಿಂದ ಸೊಳ್ಳೆಗಳ ನಿಯಂತ್ರಣಕ್ಕೆ ತೆರೆದ ನೀರಿನ ತೊಟ್ಟಿಗಳಲ್ಲಿಗ್ಯಾಬೂಷಿಯಾ ಮೀನು ಸಾಕಲು ಮುಂದಾಗಬೇಕೆಂದು ಆರೋಗ್ಯ ಸಾಹಾಯಕ ಮಂಜುನಾಥ ವರಗಾ ಹೇಳಿದರು.

Vijaya Karnataka 16 May 2020, 5:00 am
ಗಜೇಂದ್ರಗಡ: ಸೊಳ್ಳೆಗಳಿಂದ ಹಲವಾರು ಸಾಂಕ್ರಾಮಿಕ ಕಾಯಿಲೆ ಬರುತ್ತವೆ. ಆದ್ದರಿಂದ ಸೊಳ್ಳೆಗಳ ನಿಯಂತ್ರಣಕ್ಕೆ ತೆರೆದ ನೀರಿನ ತೊಟ್ಟಿಗಳಲ್ಲಿಗ್ಯಾಬೂಷಿಯಾ ಮೀನು ಸಾಕಲು ಮುಂದಾಗಬೇಕೆಂದು ಆರೋಗ್ಯ ಸಾಹಾಯಕ ಮಂಜುನಾಥ ವರಗಾ ಹೇಳಿದರು.
Vijaya Karnataka Web increase in infectious disease by mosquitoes
ಸೊಳ್ಳೆಗಳಿಂದ ಸಂಕ್ರಾಮಿಕ ರೋಗ ಹೆಚ್ಚಳ


ಇಲ್ಲಿಗೆ ಸಮೀಪದ ರಾಜೂರು ಗ್ರಾಮದ ವಿದ್ಯಾನಗರ ಬಡಾವಣೆಯಲ್ಲಿಮನೆ ಮನೆಗೆ ಭೇಟಿ ನೀಡಿ ಲಾರ್ವಾ ಸಮೀಕ್ಷೆ ನಡೆಸಿ ಅವರು ಮಾತನಾಡಿದರು.ಸಲ್ಮಾ ಮುಜಾವರ, ಗೀತಾ ಹಡಪದ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ