ಆ್ಯಪ್ನಗರ

ಭಾರತ ಭಾಗ್ಯವಿಧಾತರು ಕಾರ್ಯಕ್ರಮ

ಲಕ್ಷ್ಮೇಶ್ವರ :ಇಲ್ಲಿಯ ಸ್ಕೂಲ್‌ ಚಂದನ ದಲ್ಲಿಮಹಾತ್ಮ ಗಾಂಧೀಜಿ ಅವರ 150ನೇ ಜನ್ಮ ದಿನದ ವರ್ಷಾಚರಣೆಯನ್ನು 'ಭಾರತ ಭಾಗ್ಯವಿಧಾತರು' ಎಂಬ ಕಾರ್ಯಕ್ರಮ ನ.25 ರಂದು ಬೆಳಗ್ಗೆ 10 ಕ್ಕೆ ಆಚರಿಸಲಾಗುತ್ತದೆ.

Vijaya Karnataka 25 Nov 2019, 5:00 am
ಲಕ್ಷ್ಮೇಶ್ವರ :ಇಲ್ಲಿಯ ಸ್ಕೂಲ್‌ ಚಂದನ ದಲ್ಲಿಮಹಾತ್ಮ ಗಾಂಧೀಜಿ ಅವರ 150ನೇ ಜನ್ಮ ದಿನದ ವರ್ಷಾಚರಣೆಯನ್ನು 'ಭಾರತ ಭಾಗ್ಯವಿಧಾತರು' ಎಂಬ ಕಾರ್ಯಕ್ರಮ ನ.25 ರಂದು ಬೆಳಗ್ಗೆ 10 ಕ್ಕೆ ಆಚರಿಸಲಾಗುತ್ತದೆ.
Vijaya Karnataka Web india bachelors program
ಭಾರತ ಭಾಗ್ಯವಿಧಾತರು ಕಾರ್ಯಕ್ರಮ


ಸ್ವಾಮಿ ವಿವೇಕಾನಂದರು ಗಾಂಧೀಜಿ ಮೇಲೆ ಬೀರಿದ ಪರಿಣಾಮ, ಗಾಂಧಿ ಪರಿವರ್ತನೆಗೆ ಸತ್ಯಹರಿಶ್ಚಂದ್ರ ಕಥೆ ಮುಂತಾದ ವಿಷಯದ ಮೇಲೆ ಮೈಸೂರಿನ ರಾಕೃಷ್ಣ ಆಶ್ರಮದ ಅಧ್ಯಕ್ಷ ಮುಕ್ತಿದಾನಂದ ಮಹಾರಾಜರು ಹಾಗೂ ಗದುಗ ರಾಮಕೃಷ್ಣ ಆಶ್ರಮದ ನಿರ್ಭಯಾನಂದ ಸರಸ್ವತಿ ಮಹಾರಾಜರು, ಚಾಮರಾಜನಗರದ ರಾಷ್ಟ್ರಕವಿ ಡಾ.ಜಿ.ಎಸ್‌. ಶಿವರುದ್ರಪ್ಪನವರ ಸಂಸ್ಥೆ ಅಧÜ್ಯಕ್ಷ ಪ್ರೊ. ಜಿ. ಎಸ್‌. ಜಯದೇವ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ, ಚರ್ಚೆ, ಪಾಠ ಮಾಡಲಿದ್ದಾರೆ.

ಸ್ಕೂಲ್‌ ಚಂದನ ದ ಎಲ್ಲವಿದ್ಯಾರ್ಥಿಗಳು ಗಾಂಧೀಜಿಯ ಪ್ರಿಯ ಉಡುಪು, ಬಿಳಿ ಜುಬ್ಬಾ, ಪೈಜಾಮ, ಟೋಪಿ, ಧರಿಸಲಿದ್ದು, ಗಾಂಧಿ ಕಲ್ಪನೆ ವೇದಿಕೆಯಲ್ಲಿಕಾರ್ಯಕ್ರಮ ನಡೆಯಲಿದೆ. ನಾಡೋಜ ಡಾ. ಪಾಟೀಲ ಪುಟ್ಟಪ್ಪ, ಮಾಜಿ ಶಾಸಕ ಡಿ. ಆರ್‌. ಪಾಟೀಲ್‌ ಪಾಲ್ಗೊಳ್ಳಲಿದ್ದಾರೆ. ಸಂಸ್ಥೆ ಸಂಸ್ಥಾಪಕ ಟಿ. ಈಶ್ವರ ಅಧ್ಯಕ್ಷತೆ ವಹಿಸಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ