ಆ್ಯಪ್ನಗರ

ಪ್ರಶಸ್ತಿಗೆ ಕೃತಿಗಳ ಅಹ್ವಾನ

ಗಜೇಂದ್ರಗಡ : ಪಟ್ಟಣದಲ್ಲಿಕನ್ನಡ ಸಾಹಿತ್ಯ ಪರಿಷತ್‌ದಿಂದ ನಡೆಯುವ ವಾರದ ಸಾಹಿತ್ಯ ಚಿಂತನಾಗೋಷ್ಠಿ 175ಕ್ಕೆ ತಲುಪಿದ ಹಿನ್ನೆಲೆಯಿಂದ ಸಾಹಿತ್ಯ ಸಿರಿ, ಸಾಹಿತ್ಯ ಚಿಗರು ಪ್ರಶಸ್ತಿಗೆ ಲೇಖಕರ ಸ್ವರಚಿತ ಕೃತಿಗಳನ್ನು ಅವ್ವಾನಿಸಲಾಗಿದೆ.

Vijaya Karnataka 20 Oct 2019, 5:00 am
ಗಜೇಂದ್ರಗಡ : ಪಟ್ಟಣದಲ್ಲಿಕನ್ನಡ ಸಾಹಿತ್ಯ ಪರಿಷತ್‌ದಿಂದ ನಡೆಯುವ ವಾರದ ಸಾಹಿತ್ಯ ಚಿಂತನಾಗೋಷ್ಠಿ 175ಕ್ಕೆ ತಲುಪಿದ ಹಿನ್ನೆಲೆಯಿಂದ ಸಾಹಿತ್ಯ ಸಿರಿ, ಸಾಹಿತ್ಯ ಚಿಗರು ಪ್ರಶಸ್ತಿಗೆ ಲೇಖಕರ ಸ್ವರಚಿತ ಕೃತಿಗಳನ್ನು ಅವ್ವಾನಿಸಲಾಗಿದೆ.
Vijaya Karnataka Web invitation of works to the award
ಪ್ರಶಸ್ತಿಗೆ ಕೃತಿಗಳ ಅಹ್ವಾನ


ಶನಿವಾರ ಪಟ್ಟಣದಲ್ಲಿಕಸಾಪ ರೋಣ, ಗಜೇಂದ್ರಗಡ ತಾಲೂಕು ಅಧ್ಯಕ್ಷ ಈಶ್ವರಪ್ಪ ರೇವಡಿ ಮಾತನಾಡಿ, ಪುಸ್ತಕಗಳು ಯಾವುದೇ ವರ್ಷದಲ್ಲಿಪ್ರಕವಾಗಿದ್ದರೂ ಪರಿಗಣಿಸಲಾಗುತ್ತಿದೆ. ಒಂದು ಪುಸ್ತಕದ ಮೂರು ಪ್ರತಿಗಳನ್ನು ಅ.31 ಒಳಗಾಗಿ ಕಳಿಸಬೇಕು. ಮಾಹಿತಿಗೆ ಶರಣಪ್ಪ ಬೇವಿನಕಟ್ಟಿ (ಮೊ. 9980899521) ಅವರನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ