ಆ್ಯಪ್ನಗರ

ಆಶಾ ಕಾರ‍್ಯಕರ್ತೆಯರ ಜಾಗೃತಿ ರಾರ‍ಯಲಿ

ಗಜೇಂದ್ರಗಡ : ಪಟ್ಟಣದಲ್ಲಿ ಕಂದಯ ಇಲಾಖೆ ಸಿಬ್ಬಂದಿ ಮತ್ತು ಆರೋಗ್ಯ ಇಲಾಖೆ ಆಶಾ ಕಾರ‍್ಯಕರ್ತೆಯರು ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತದಾರ ಜಾಗೃತಿ ರಾರ‍ಯಲಿ ನಡೆಸಿದರು.

Vijaya Karnataka 16 Apr 2019, 5:00 am
ಗಜೇಂದ್ರಗಡ : ಪಟ್ಟಣದಲ್ಲಿ ಕಂದಯ ಇಲಾಖೆ ಸಿಬ್ಬಂದಿ ಮತ್ತು ಆರೋಗ್ಯ ಇಲಾಖೆ ಆಶಾ ಕಾರ‍್ಯಕರ್ತೆಯರು ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತದಾರ ಜಾಗೃತಿ ರಾರ‍ಯಲಿ ನಡೆಸಿದರು.
Vijaya Karnataka Web GDG-15GJD3
ಗಜೇಂದ್ರಗಡದಲ್ಲಿ ಕಂದಾಯ ಇಲಾಖೆ ಸಿಬ್ಬಂದಿ ಮತ್ತು ಆರೋಗ್ಯ ಇಲಾಖೆಯ ಆಶಾ ಕಾರ‍್ಯಕರ್ತೆಯರು ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತದಾರ ಜಾಗೃತಿ ರಾರ‍ಯಲಿ ನಡೆಸಿದರು.


ಮೈಸೂರಮಠ, ಬಸವೇಶ್ವರ ವೃತ್ತ, ದುರ್ಗಾವೃತ್ತ, ಜೋಡು ರಸ್ತೆ ಮಾರ್ಗವಾಗಿ ಶ್ರೀ ಕಾಲಕಾಲೇಶ್ವರ ವೃತ್ತ, ಬಸ್‌ ನಿಲ್ದಾಣ ವರೆಗೆ ಮೆರವಣಿಗೆ ನಡೆಸಿದರು.

ಆರೋಗ್ಯ ಇಲಾಖೆ ಅಧಿಕಾರಿ ಕೆ.ಎ. ಹಾದಿಮನಿ, ಸುನೀಲ ಹಬೀಬ, ಎಂ.ಬಿ. ಹಬೀಬ, ಎಂ.ಬಿ. ಗಡ್ಡಿ, ಪ್ರವೀಣ ರಾಠೋಡ, ರತ್ನಾ ಬಸಪ್ಪಮವರ, ಲತಾ ಮಾಡಲಗೇರಿ, ಯಶೋಧಾ ಸೇಬಗೊಂಡ, ಕಂದಾಯ ಇಲಾಖೆ ಗಣೇಶ ಕೊಡಕೇರಿ, ಪ್ರವೀಣಕುಮಾರ ಪೂಜಾರ, ರೇಣುಕಾ ಗೌಡರ, ಸಾವಿತ್ರಿ ಕುಂದಗೋಳ, ಸಾಹಿನ್‌ ಗುರಿಕರ, ಎ.ಆರ್‌. ಮನಾಲ, ಕಳಕಪ್ಪಸ್ವಾಮಿ ಇನ್ನಿತರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ