ಆ್ಯಪ್ನಗರ

ಇಸ್ಲಾಂ ಕಮೀಟಿ ನೂತನ ಕಾರ್ಯಾಲಯ ಉದ್ಘಾಟನೆ

ಲಕ್ಕುಂಡಿ: ಇಲ್ಲಿಯ ಲಕ್ಕುಂಡಿ- ಕಂದಾಪೂರ ಗ್ರಾಮಗಳ ಮಧ್ಯದಲ್ಲಿರುವ ಹಜರತ್‌ ಜಂದೀಶಾವಲಿ ದರ್ಗಾದಲ್ಲಿಅಂಜುಮನ್‌ ಇಸ್ಲಾಂ ಸಮಿತಿಯ ನೂತನ ಕಾರ್ಯಾಲಯವನ್ನು ಗ್ರಾಪಂ ಅಧ್ಯಕ್ಷ ಎಸ್‌.ಎಂ.ಬೂದಿಹಾಳ ಉದ್ಘಾಟಿಸಿದರು.

Vijaya Karnataka 30 Nov 2019, 5:00 am
ಲಕ್ಕುಂಡಿ: ಇಲ್ಲಿಯ ಲಕ್ಕುಂಡಿ- ಕಂದಾಪೂರ ಗ್ರಾಮಗಳ ಮಧ್ಯದಲ್ಲಿರುವ ಹಜರತ್‌ ಜಂದೀಶಾವಲಿ ದರ್ಗಾದಲ್ಲಿಅಂಜುಮನ್‌ ಇಸ್ಲಾಂ ಸಮಿತಿಯ ನೂತನ ಕಾರ್ಯಾಲಯವನ್ನು ಗ್ರಾಪಂ ಅಧ್ಯಕ್ಷ ಎಸ್‌.ಎಂ.ಬೂದಿಹಾಳ ಉದ್ಘಾಟಿಸಿದರು.
Vijaya Karnataka Web islamic committee opens new office
ಇಸ್ಲಾಂ ಕಮೀಟಿ ನೂತನ ಕಾರ್ಯಾಲಯ ಉದ್ಘಾಟನೆ


ಈ ಸಂದರ್ಭದಲ್ಲಿದಸ್ತಗೀರಸಾಬ ಮುಲ್ಲಾಅವರು ವಿಧಿ ವಿಧಾನಗಳೊಂದಿಗೆ ಖುರಾನ್‌ ಪಠಣ ಮಾಡಿದರು. ಅಂಜುಮನ್‌ ಇಸ್ಲಾಂ ಕಮೀಟಿ ಅಧ್ಯಕ್ಷ ಪೀರಸಾಬ ನದಾಫ, ಉಪಾಧ್ಯಕ್ಷ ನಜೀರಸಾಬ ಕಿರಿಟಗೇರಿ, ಶಫೀಕ ಡಾಲಾಯತ, ಬಸೀರಸಾಬ ಕಿರೀಟಗೇರಿ, ಫಕೀರಸಾಬ ನದಾಫ, ಎಂ.ಎನ್‌. ಉಮಚಿಗಿ, ಕೆಂಚಪ್ಪ ಪೂಜಾರ, ವಾಶಿಂಖಾನ್‌ ಮಸೂತಿಮನಿ,ಇಬ್ರಾಹೀಂಸಾಬ ಮುಲ್ಲಾ, ಹಸನಸಾಬ ನದಾಫ, ಹುಸೇನಸಾಬ ನದಾಫ, ದಾವಲಸಾಬ ನದಾಫ, ಮೌಲಸಾಬ ಮಾಲ್ದಾರ, ಮಾಬುಸಾಬ ವಡಗೇರಿ, ಮಾಬುಸಾಬ ಗುಡಗೇರಿ, ಮೈಲಾರಪ್ಪ ಗುಂಜಳದ, ಅಶೋಕ ಮುಸ್ಕಿನಭಾವಿ, ರಸೂಲಸಾಬ ನದಾಫ, ರಸೂಲಸಾಬ ದೌಲತ್ತರ,ಜಾಕೀರಸಾಬ ಯರಗುಡಿ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ