ಆ್ಯಪ್ನಗರ

ಸಂತ್ರಸ್ತರಿಗೆ ಪರಿಹಾರ ಚೆಕ್‌ ವಿತರಣೆ

ನರಗುಂದ : ಮಲಪ್ರಭಾ ಮತ್ತು ಬೆಣ್ಣೆ ಹಳ್ಳದ ಪ್ರವಾಹಕ್ಕೆ ತುತ್ತಾದ ಹತ್ತು ಗ್ರಾಮಗಳ ಪ್ರತಿ ನೆರೆ ಸಂತ್ರಸ್ತರಿಗೆ ಹತ್ತುಸಾವಿರ ಪರಿಹಾರ ಚೆಕ್‌ ವಿತರಿಸಲು ತಾಲೂಕಾ ಆಡಳಿತ ಮುಂದಾಗಿದೆ. ಕೊಣ್ಣೂರಿನ ಕೆಇಎಸ್‌ ಪ್ರೌಢ ಶಾಲೆಯಲ್ಲಿ ತಹಸೀಲ್ದಾರ ಕೆ.ಬಿ.ಕೋರಿಶೆಟ್ಟರ ಚೆಕ್‌ ವಿತರಣೆಗೆ ಚಾಲನೆ ನೀಡಿದರು.

Vijaya Karnataka 16 Aug 2019, 5:00 pm
ನರಗುಂದ : ಮಲಪ್ರಭಾ ಮತ್ತು ಬೆಣ್ಣೆ ಹಳ್ಳದ ಪ್ರವಾಹಕ್ಕೆ ತುತ್ತಾದ ಹತ್ತು ಗ್ರಾಮಗಳ ಪ್ರತಿ ನೆರೆ ಸಂತ್ರಸ್ತರಿಗೆ ಹತ್ತುಸಾವಿರ ಪರಿಹಾರ ಚೆಕ್‌ ವಿತರಿಸಲು ತಾಲೂಕಾ ಆಡಳಿತ ಮುಂದಾಗಿದೆ. ಕೊಣ್ಣೂರಿನ ಕೆಇಎಸ್‌ ಪ್ರೌಢ ಶಾಲೆಯಲ್ಲಿ ತಹಸೀಲ್ದಾರ ಕೆ.ಬಿ.ಕೋರಿಶೆಟ್ಟರ ಚೆಕ್‌ ವಿತರಣೆಗೆ ಚಾಲನೆ ನೀಡಿದರು.
Vijaya Karnataka Web issuing relief checks to victims
ಸಂತ್ರಸ್ತರಿಗೆ ಪರಿಹಾರ ಚೆಕ್‌ ವಿತರಣೆ


ಅಗತ್ಯ ಮನೆ ವಸ್ತುಗಳ ಖರೀದಿಗೆ 3800 ರೂ. ಚೆಕ್‌ಗಳನ್ನು ನೀಡುತ್ತಿರುವುದಾಗಿ ಶಾಸಕ ಸಿ.ಸಿ.ಪಾಟೀಲ ಅವರು ಧ್ವಜಾರೋಹಣದಲ್ಲಿ ಭರವಸೆ ನೀಡಿದ್ದರು. ಅದರಂತೆ ಮಧ್ಯಾನ್ನ ಕೊಣ್ಣೂರಿನಲ್ಲಿ ತಾಲೂಕಾ ಆಡಳಿತದಿಂದ ನೆರೆ ಸಂತ್ರಸ್ತರಿಗೆ ಪರಿಹಾರ ಚೆಕ್‌ ವಿತರಣೆ ನಡೆಯುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ