ಆ್ಯಪ್ನಗರ

ಅಣ್ಣಿಗೇರಿಯ ಜೈ ಹನುಮಾನ ತಂಡಕ್ಕೆ ಜಯ

ಗದಗ: ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಯತ್ತಿನಹಳ್ಳಿ ಗ್ರಾಮದಲ್ಲಿಗೆಳೆಯರ ಬಳಗ ಸ್ಪೋರ್ಟ್ಸ್ ಕ್ಲಬ್‌ ವತಿಯಿಂದ ನಡೆದ ರಾಜ್ಯ ಮಟ್ಟದ ಹೊನಲು ಬೆಳಕಿನ ಕಬಡ್ಡಿ ಟೂರ್ನಿಯಲ್ಲಿವಿವಿಧ ಜಿಲ್ಲೆಗಳಿಂದ 32 ತಂಡಗಳು ಭಾಗವಹಿಸಿದ್ದವು.

Vijaya Karnataka Web 11 Dec 2019, 5:00 am
ಗದಗ: ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಯತ್ತಿನಹಳ್ಳಿ ಗ್ರಾಮದಲ್ಲಿಗೆಳೆಯರ ಬಳಗ ಸ್ಪೋರ್ಟ್ಸ್ ಕ್ಲಬ್‌ ವತಿಯಿಂದ ನಡೆದ ರಾಜ್ಯ ಮಟ್ಟದ ಹೊನಲು ಬೆಳಕಿನ ಕಬಡ್ಡಿ ಟೂರ್ನಿಯಲ್ಲಿವಿವಿಧ ಜಿಲ್ಲೆಗಳಿಂದ 32 ತಂಡಗಳು ಭಾಗವಹಿಸಿದ್ದವು.
Vijaya Karnataka Web jai hanumans team wins
ಅಣ್ಣಿಗೇರಿಯ ಜೈ ಹನುಮಾನ ತಂಡಕ್ಕೆ ಜಯ


ಪಂದ್ಯಾವಳಿಯಲ್ಲಿ ಪ್ರಥನ ಸ್ಥಾನ ಪಡೆದ ಅಣ್ಣಿಗೇರಿಯ ಜೈ ಹನುಮಾನ ಕಬಡ್ಡಿ ತಂಡಕ್ಕೆ ನಗದು 10,000 ರೂ. ಹಾಗೂ ಟ್ರೋಫಿ ನೀಡಲಾಯಿತು. ದ್ವಿತೀಯ ಸ್ಥಾನ ಪಡೆದ ಜೈ ಶ್ರೀರಾಮ ತಂಡಕ್ಕೆ ನಗದು 7,000 ರೂ., ಟ್ರೋಫಿಯನ್ನು ಹಾಗೂ ತೃತೀಯ ಸ್ಥಾನ ಪಡೆದ ಅತ್ತಿಗೇರಿಯ ಚಾಣಕ್ಯ ತಂಡಕ್ಕೆ ನಗದು 3,000 ರೂ. ಹಾಗೂ ಟ್ರೋಫಿ ನೀಡಲಾಯಿತು.

ಗಿರೀಶ ಕೊಟಗಿ ಉತ್ತಮ ದಾಳಿಗಾರ, ಕಲೀಫನವರ ಉತ್ತಮ ಹಿಡಿತಗಾರ, ಸುಭಾಸ ರೊಟ್ಟಿಗವಾರ ಸರ್ವೋತ್ತಮ ಆಟಗಾರರಾಗಿ ಆಯ್ಕೆಯಾಗಿ ಪ್ರತಿಯೊಬ್ಬರಿಗೆ ನಗದು, ಟ್ರೋಫಿ ನೀಡಲಾಯಿತು.

ರಾಷ್ಟ್ರೀಯ ಕಬಡ್ಡಿ ನಿರ್ಣಾಯಕ ಬಿ. ವಿ. ಗೌಡರ, ರಾಜು ಕುಲಕರ್ಣಿ, ಬಿ. ಎ…. ಹಡಪದ, ಎಸ್‌. ಡಿ. ಮಾದರ ನಿರ್ಣಾಯಕರಾಗಿ ಕಾರ್ಯ ನಿರ್ವಹಿಸಿದರು.

ಜಿಲ್ಲಾ ಅಮೇಚೂರ್‌ ಕಬಡ್ಡಿ ಅಸೋಸಿಯೇಶನ್‌ ಅಧ್ಯP್ಷÜ ಎಫ್‌. ಎ. ಪಾಟೀಲ, ಸಹದೇವ ಗಣಾಚಾರಿ, ರಾಷ್ಟ್ರೀಯ ಕಬಡ್ಡಿ ನಿರ್ಣಾಯಕ ಬಿ.ವಿ. ಗೌಡರ ಅವರನ್ನು ಸನ್ಮಾನಿಸಲಾಯಿತು. ಪಂದ್ಯಾವಳಿಯನ್ನು ಮಹೇಶ ಲಮಾಣಿ ಉದ್ಘಾಟಿಸಿದದರು. ಆರ್‌. ಬಿ. ಪಾಟೀಲ, ದೇವಕ್ಕ ಲಮಾಣಿ, ಜಿಲ್ಲಾ ಕಬಡ್ಡಿ ಸಂಸ್ಥೆ ಅಧ್ಯP್ಷÜ ಎಫ್‌. ಎ. ಪಾಟೀಲ ಇದ್ದರು. ಎಸ್‌. ಆರ್‌. ಗಣಾಚಾರಿ ಕ್ರೀಡಾಪಟುಗಳಿಗೆ ಮಾರ್ಗದರ್ಶನ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ