ಆ್ಯಪ್ನಗರ

ಜಾತ್ರಾ ಮಹೋತ್ಸವ ಪದಾಧಿಕಾರಿಗಳು

ಗದಗ: ಸ್ಥಳೀಯ ಶ್ರೀ ಜಗದ್ಗುರು ಶಿವಾನಂದ ಮಠದ ಪ್ರಸಕ್ತ ಸಾಲಿನ ಜಾತ್ರಾ ಮಹೋತ್ಸವವು 2020 ರ ಫೆ. 22 ರಂದು ಮಹಾರಥೋತ್ಸವ ಜರುಗಲಿದೆ. ಜಾತ್ರೆ ನಿಮಿತ್ತ ಪದಾಧಿಕಾರಿಗಳ ಆಯ್ಕೆ ಜರುಗಿತು.

Vijaya Karnataka 7 Dec 2019, 5:00 am
ಗದಗ: ಸ್ಥಳೀಯ ಶ್ರೀ ಜಗದ್ಗುರು ಶಿವಾನಂದ ಮಠದ ಪ್ರಸಕ್ತ ಸಾಲಿನ ಜಾತ್ರಾ ಮಹೋತ್ಸವವು 2020 ರ ಫೆ. 22 ರಂದು ಮಹಾರಥೋತ್ಸವ ಜರುಗಲಿದೆ. ಜಾತ್ರೆ ನಿಮಿತ್ತ ಪದಾಧಿಕಾರಿಗಳ ಆಯ್ಕೆ ಜರುಗಿತು.
Vijaya Karnataka Web jatra jubilee officers
ಜಾತ್ರಾ ಮಹೋತ್ಸವ ಪದಾಧಿಕಾರಿಗಳು


ಗೌರವ ಅಧ್ಯಕ್ಷರಾಗಿ ನಂದಪ್ಪ ಗುಡಸಾಲಿ, ಅಧ್ಯಕ್ಷರಾಗಿ ಬಸಪ್ಪ ಭಾವಿಕಟ್ಟಿ (ಸುಗ್ಗಿ), ಉಪಾಧ್ಯಕ್ಷರಾಗಿ ಕೆ.ಟಿ. ತುಪ್ಪದ, ಸಿ.ಎಸ್‌. ಬೆಲ್ಲದ, ಕಾರ್ಯದರ್ಶಿಗಳಾಗಿ ಡಾ. ಜಿ.ಬಿ. ಪಾಟೀಲ, ಸಹ ಕಾರ್ಯದರ್ಶಿಗಳಾಗಿ ಬಿ.ಎಸ್‌. ಬಣಕಾರ, ಖಜಾಂಚಿಯಾಗಿ ಷಡಕ್ಷರಿ ಹಿರೇಮಠ, ಸದಸ್ಯರಾಗಿ ಪ್ರಾ. ಡಾ. ಉಮೇಶ ಪುರದ, ಡಾ. ಎಸ್‌.ಡಿ. ಯರಗೇರಿ, ಡಾ.ಎಸ್‌.ಎನ್‌. ಬೆಳವಡಿ, ಡಾ.ಕುಮಾರ ಚೌಡಪ್ಪಳವರ, ಡಾ.ಕೆ.ಎಸ್‌. ಪರಡ್ಡಿ, ವೈ.ಎಂ. ನಾಯ್ಕರ, ಬಸಣ್ಣ ಮಾಸಣಗಿ, ರಾಮಣ್ಣ ಹೊಸಮನಿ, ಹನಮರಡ್ಡಿ ಹುಚ್ಚಣ್ಣವರ, ಸಂಗಮೇಶ ಚವಡಿ, ಗೋವಿಂದಪ್ಪ ಹಾವೇರಿ ಉಪಸ್ಥಿತರಿದ್ದರು.ಜ. ಅಭಿನಯ ಶಿವಾನಂದ ಸ್ವಾಮೀಜಿ, ಶ್ರೀಮಠದ ಉತ್ತರಾಧಿಕಾರಿ ಶ್ರೀ ಕೈವಲ್ಯಾನಂದ ಶ್ರೀಗಳ ಸಾನ್ನಿಧ್ಯವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ