ಆ್ಯಪ್ನಗರ

ಜೆಡಿಎಸ್‌ನ ರತ್ನವ್ವ ಪ್ರಚಾರ

ಮುಂಡರಗಿ : ಇಲ್ಲಿಯ ಪುರಸಭೆ 7 ನೇ ವಾರ್ಡಿನ ಜೆಡಿಎಸ್‌ ಅಭ್ಯರ್ಥಿ ರತ್ನವ್ವ ಶಿವಮೂರ್ತಿ ಹಿರೇಮಠ ಪಕ್ಷ ದ ಕಾರ್ಯಕರ್ತರೊಂದಿಗೆ ಭಾನುವಾರ ಮನೆ, ಮನೆಗೆ ತೆರಳಿ ಪ್ರಚಾರ ನಡೆಸಿದರು.

Vijaya Karnataka 27 May 2019, 5:00 am
ಮುಂಡರಗಿ : ಇಲ್ಲಿಯ ಪುರಸಭೆ 7 ನೇ ವಾರ್ಡಿನ ಜೆಡಿಎಸ್‌ ಅಭ್ಯರ್ಥಿ ರತ್ನವ್ವ ಶಿವಮೂರ್ತಿ ಹಿರೇಮಠ ಪಕ್ಷ ದ ಕಾರ್ಯಕರ್ತರೊಂದಿಗೆ ಭಾನುವಾರ ಮನೆ, ಮನೆಗೆ ತೆರಳಿ ಪ್ರಚಾರ ನಡೆಸಿದರು.
Vijaya Karnataka Web jdss ratnavva campaign
ಜೆಡಿಎಸ್‌ನ ರತ್ನವ್ವ ಪ್ರಚಾರ


ಈ ಸಂದರ್ಭದಲ್ಲಿ ಜೆಡಿಎಸ್‌ ತಾಲೂಕಾಧ್ಯಕ್ಷ ಅಶೋಕ ತ್ಯಾಮಣ್ಣವರ ಮಾತನಾಡಿ, ಪುರಸಭೆ ಹಲವು ವಾರ್ಡ್‌ಗಳಲ್ಲಿ ಜೆಡಿಎಸ್‌ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ. 7 ನೇ ವಾರ್ಡಿನಲ್ಲಿ ಜೆಡಿಎಸ್‌ ಅಭ್ಯರ್ಥಿ ಪರ ಒಲುವು ಇದೆ ಎಂದರು.

ಮುಖಂಡರಾದ ಜೆ.ಕುರುಗೋಡಪ್ಪ, ಶಿವಯೋಗಿ ಹಿರೇಮಠ, ಸುರೇಶ ಹಲವಾಗಲಿ, ಅಂದಪ್ಪ ಬಳಿಗೇರ, ವಿನೋದ ತ್ಯಾಮಣ್ಣವರ, ಬೀಬಿಜಾನ್‌ ಯಲಿಗಾರ, ಚಂದ್ರು ಪೂಜಾರ, ಪ್ರಮೀಳಾ ಹಡಪದ, ವಿಜಯಲಕ್ಷ್ಮಿ ಅಳವಂಡಿಮಠ, ದೇವಕ್ಕ ಹಡಪದ ಇತರರು ಪಾಲ್ಗೊಂಡಿದ್ದರು.

ಪೋಟೊ ಶಿರ್ಷಿಕೆ26ಎಂಡಿಆರ್‌3 ಮುಂಡರಗಿ ಪುರಸಭೆ ಚುನಾವಣೆ ಹಿನ್ನೆಲೆಯಲ್ಲಿ 7 ನೇ ವಾರ್ಡಿನ ಜೆಡಿಎಸ್‌ ಅಭ್ಯರ್ಥಿ ರತ್ನವ್ವ ಶಿವಮೂರ್ತಿ ಹಿರೇಮಠ ಕಾರ್ಯಕರ್ತರೊಂದಿಗೆ ಮನೆ, ಮನೆಗೆ ತೆರಳಿ ಭಾನುವಾರ ಪ್ರಚಾರ ನಡೆಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ