ಆ್ಯಪ್ನಗರ

ಜೋಡ ಹನಮಂತ ದೇವರ ಬೆಳ್ಳಿ ಕವಚದ ಮೆರವಣಿಗೆ

ಗದಗ: ಜೋಡ ಹನಮಂತ ದೇವಸ್ಥಾನ ಟ್ರಸ್ಟ್‌ ಕಮೀಟಿ ಆಶ್ರಯದಲ್ಲಿನಗರದಲ್ಲಿಜೋಡ ಹನಮಂತ ದೇವರ ಬೆಳ್ಳಿ ಕವಚದ ಮೆರವಣಿ ನಡೆಯಿತು. ನಗರದ ಪೇಟೆವೀರಭದ್ರ ದೇವಸ್ಥಾನದಲ್ಲಿ ಸಕಲ ವಾದ್ಯಮೇಳ ಹಾಗೂ ಮಹಿಳೆಯರ ಕುಂಭ ಮೇಳದೊಂದಿಗೆ ಜೋಡ ಹನಮಂತ ದೇವರ ಬೆಳ್ಳಿ ಕವಚದ

Vijaya Karnataka 14 Dec 2019, 5:00 am
ಗದಗ: ಜೋಡ ಹನಮಂತ ದೇವಸ್ಥಾನ ಟ್ರಸ್ಟ್‌ ಕಮೀಟಿ ಆಶ್ರಯದಲ್ಲಿನಗರದಲ್ಲಿಜೋಡ ಹನಮಂತ ದೇವರ ಬೆಳ್ಳಿ ಕವಚದ ಮೆರವಣಿ ನಡೆಯಿತು.
Vijaya Karnataka Web joined hanamanta is a silver clad procession
ಜೋಡ ಹನಮಂತ ದೇವರ ಬೆಳ್ಳಿ ಕವಚದ ಮೆರವಣಿಗೆ

ನಗರದ ಪೇಟೆವೀರಭದ್ರ ದೇವಸ್ಥಾನದಲ್ಲಿ ಸಕಲ ವಾದ್ಯಮೇಳ ಹಾಗೂ ಮಹಿಳೆಯರ ಕುಂಭ ಮೇಳದೊಂದಿಗೆ ಜೋಡ ಹನಮಂತ ದೇವರ ಬೆಳ್ಳಿ ಕವಚದ ಮೆರವಣಿಗೆಯೂ ವಿಎನ್‌ಟಿ ರೋಡ್‌, ಜವಳಿ ಬಜಾರ, ನಾಮಜೋಶಿ ರೋಡ್‌, ಪಟೇಲ್‌ ರೋಡ್‌ ಮೂಲಕ ಜೋಡ ಹನಂತ ದೇವಸ್ಥಾನ ತಲುಪಿತು. ಜೋಡ ಮಾರುತಿ ಬೆಳ್ಳಿ ಕವಚ ಧಾರಣೆ, ಅಭಿಷೇಕ, ವಿಶೇಷ ಅಲಂಕಾರ ಸೇವೆ, ಪ್ರಸಾದ ವಿತರಣೆ ನಡೆಯಿತು.

ವಿಶ್ವನಾಥ ರಾಮನಕೊಪ್ಪ, ಫಕೀರಪ್ಪ ಹೆಬಸೂರ, ರಾಮಣ್ಣ ಬಾಕಳೆ, ಪ್ರಮೋದ ರಾಯ್ಕರ, ಮಂಜುನಾಥ ಯಾಳಗಿಶೆಟ್ಟರ, ಆನಂದ ಸರ್ವದೆ, ಸರ್ವೋತ್ತಮದಾಸ ಪುಣೇಕರ, ನಿರಂಜನ ಓಝಾ, ಬಸವರಾಜ ಪೂಜಾರ, ಅಂಬಾಲಾಲ ಖೋಡೆ, ಗಣಪತಸಾ ಬಾಳಕೆ, ಶಂಕರ ಬಸವಾ, ಪರಶುರಾಮ ಬದಿ, ಶಂಕರ ಲದವಾ, ಕೃಷ್ಣಾಸಾ ಬಾಕಳೆ, ಸುಧೀರ ಕಾಟಿಗರ, ಪ್ರವೀಣ ಜಿತೂರಿ, ಸುನೀಲ ಬಸವಾ, ಪ್ರಕಾಶ ಕಾಟೀಗರ, ವೆಂಕಟ ಭಾಂಡಗೆ, ರಾಜೇಶ ಖೋಡೆ, ಅರ್ಚಕ ವೆಂಕಟೇಶ ಪೂಜಾರ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ