ಆ್ಯಪ್ನಗರ

ಕಾರ್ಗಿಲ್‌ ವಿಜಯ ದಿನಾಚರಣೆ

ಕೊಣ್ಣೂರ : ಕಾರ್ಗಿಲ್‌ ಯುದ್ದದಲ್ಲಿ ಹುತಾತ್ಮರಾದ ಸೈನಿಕರ ತ್ಯಾಗ ಮತ್ತು ಬಲಿದಾನ ಅಮೂಲ್ಯವಾದುದು.ನಾಳೆಯ ದಿನಗಳಿಗಾಗಿ ಸೈನಿಕರು ತಮ್ಮ ಇಂದಿನ ದಿನವನ್ನು ತ್ಯಾಗ ಮಾಡಿದರು ಎಂದು ಸುರೇಶ ಬನ್ನಿಗೀಡದ ಹೇಳಿದರು.

Vijaya Karnataka 1 Aug 2019, 5:00 am
ಕೊಣ್ಣೂರ : ಕಾರ್ಗಿಲ್‌ ಯುದ್ದದಲ್ಲಿ ಹುತಾತ್ಮರಾದ ಸೈನಿಕರ ತ್ಯಾಗ ಮತ್ತು ಬಲಿದಾನ ಅಮೂಲ್ಯವಾದುದು.ನಾಳೆಯ ದಿನಗಳಿಗಾಗಿ ಸೈನಿಕರು ತಮ್ಮ ಇಂದಿನ ದಿನವನ್ನು ತ್ಯಾಗ ಮಾಡಿದರು ಎಂದು ಸುರೇಶ ಬನ್ನಿಗೀಡದ ಹೇಳಿದರು.
Vijaya Karnataka Web GDG-31KNR PHOTO 3A
ರಡ್ಡೇರನಾಗನೂರ ಸರಕಾರಿ ಹಿರಿಯ ಪ್ರಥಮಿಕ ಶಾಲೆಯಲ್ಲಿ ಕಾರ್ಗಿಲ್‌ ವಿಜಯ ದಿನಾಚರಣೆ ಕಾರ್ಯಕ್ರಮ ಜರುಗಿತು.


ಅವರು ಸಮೀಪದ ರಡ್ಡೇರನಾಗನೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 20ನೇ ಕಾರ್ಗಿಲ್‌ ವಿಜಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೆ.ಎಚ್‌.ದೊಡ್ಡಗೌಡ್ರ ಮಾತನಾಡಿ,ಸೈನಿಕರ ತ್ಯಾಗ ಅಟಲ್‌ ಬಿಹಾರಿ ವಾಜಪೇಯಿ ಅವರ ಧೈರ್ಯದ ಮಾತುಗಳಿಂದ ನಾವು ಪಾಕಿಸ್ತಾನದ ಜತೆಗಿನ ಯುದ್ದದಲ್ಲಿ ಗೆಲ್ಲಲು ನೆರವಾಯಿತು. ಭಾರತಿಯ ಸೈನಿಕರ ಶಿಸ್ತು, ದೈರ್ಯ ಸಾಹಸ ಮಾನವೀಯತೆ ಮತ್ತು ದೇಶಾಭಿಮಾನವನ್ನು ಜೀವನದಲ್ಲಿ ಅಳವಡಿಕೊಳ್ಳಬೇಕು ಎಂದರು.

ಪೂಜಾ ಮಾದರ,ಸಿ.ವೈ.ಗುಡಸಲಮನಿ,ಎನ್‌.ವಿ.ಗುದಗಾಪೂರ, ಹದಲಿ ಗ್ರಾಪಂ ಕಾರ್ಯದರ್ಶಿ ಹದಗಲ್‌ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ