ಆ್ಯಪ್ನಗರ

23 ರಂದು ಕಿತ್ತೂರ ಚನ್ನಮ್ಮಾ ಜಯಂತ್ಯುತ್ಸವ

ಮುಳಗುಂದ: ಸ್ಥಳೀಯ ಪಂಚಮಸಾಲಿ ಸಮಾಜದ ವತಿಯಿಂದ ವೀರರಾಣಿ ಕಿತ್ತೂರ ಚನ್ನಮ್ಮ 196 ನೇ ಜಯಂತ್ಯುತ್ಸವ ಅ.23ರಂದು ಸಂಘದ ಕಾರ್ಯಾಲಯದಲ್ಲಿನಡೆಯಲಿದೆ.

Vijaya Karnataka 22 Oct 2019, 5:00 am
ಮುಳಗುಂದ: ಸ್ಥಳೀಯ ಪಂಚಮಸಾಲಿ ಸಮಾಜದ ವತಿಯಿಂದ ವೀರರಾಣಿ ಕಿತ್ತೂರ ಚನ್ನಮ್ಮ 196 ನೇ ಜಯಂತ್ಯುತ್ಸವ ಅ.23ರಂದು ಸಂಘದ ಕಾರ್ಯಾಲಯದಲ್ಲಿನಡೆಯಲಿದೆ.
Vijaya Karnataka Web kittur chennamma jayanthvasth on 23rd
23 ರಂದು ಕಿತ್ತೂರ ಚನ್ನಮ್ಮಾ ಜಯಂತ್ಯುತ್ಸವ


ಅ.23ರಂದು ಬೆಳಗ್ಗೆ 8 ಗಂಟೆಗೆ ಗಣೇಶ ದೇವಸ್ಥಾನದಿಂದ ಸಿದ್ದೇಶ್ವರ ದೇವಸ್ಥಾನದವರೆಗೆ ಚನ್ನಮ್ಮಾ ಭಾವಚಿತ್ರ ಮೆರವಣಿಗೆ ಹಾಗೂ ಬೈಕ್‌ರಾರ‍ಯಲಿ ನಡೆಯಲಿದೆ ಎಂದು ವೀರರಾಣಿ ಕಿತ್ತೂರ ಚನ್ನಮ್ಮ ಸಹಕಾರಿ ಪತ್ತಿನ ಸಂಘದ ಕಚೇರಿಯಲ್ಲಿನಡೆದ ಪೂರ್ವಭಾವಿ ಸಭೆಯಲ್ಲಿಸಂಘದ ಅಧ್ಯಕ್ಷ ರಾಮಣ್ಣ ಕಮಾಜಿ ಹೇಳಿದರು.

ಕೆ.ಎಲ್‌.ಕರಿಗೌಡ, ವಿಜಯ ನೀಲಗುಂದ, ಮಲ್ಲಪ್ಪ ಲಾಳಿ, ರವಿ ನವಲಿ, ಶರಣಪ್ಪ ಕಮಾಜಿ, ಸಂತೋಷ ಬೂದಿಹಾಳ, ಬಸವರಾಜ ಕಣವಿ, ಸುನಿÇ ಸುಂಕಾಪೂರ, ಚಂದ್ರು ಬಳ್ಳಾರಿ, ಕಿರಣ ನೀಲಗುಂದ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ