ಆ್ಯಪ್ನಗರ

ಸಾಂಸ್ಕೃತಿ ವೈವಿಧ್ಯತೆಯ ಅರಿವು ಅಗತ್ಯ

ಗದಗ : ಭವಿಷ್ಯತ್ತಿನಲ್ಲಿ ಶಿಕ್ಷ ಕರಾಗುವ ಪ್ರಶಿಕ್ಷ ಣಾರ್ಥಿಗಳು ನಾಡಿನ ಸಾಂಸ್ಕೃತಿಕ ವೈವಿಧ್ಯತೆಯ ಅರಿವು ಮೂಡಿಸಿಕೊಳ್ಳುವುದು ಅಗತ್ಯವಾಗಿದೆ ಎಂದು ವಿದ್ಯಾದಾನ ಸಮಿತಿ ಕಾರ್ಯದರ್ಶಿ ನಗರಸಭೆ ಸದಸ್ಯ ಶ್ರೀನಿವಾಸ ಹುಯಿಲಗೋಳ ಹೇಳಿದರು

Vijaya Karnataka 30 Mar 2018, 5:00 am
ಗದಗ : ಭವಿಷ್ಯತ್ತಿನಲ್ಲಿ ಶಿಕ್ಷ ಕರಾಗುವ ಪ್ರಶಿಕ್ಷ ಣಾರ್ಥಿಗಳು ನಾಡಿನ ಸಾಂಸ್ಕೃತಿಕ ವೈವಿಧ್ಯತೆಯ ಅರಿವು ಮೂಡಿಸಿಕೊಳ್ಳುವುದು ಅಗತ್ಯವಾಗಿದೆ ಎಂದು ವಿದ್ಯಾದಾನ ಸಮಿತಿ ಕಾರ್ಯದರ್ಶಿ ನಗರಸಭೆ ಸದಸ್ಯ ಶ್ರೀನಿವಾಸ ಹುಯಿಲಗೋಳ ಹೇಳಿದರು.
Vijaya Karnataka Web knowledge of cultural diversity is essential
ಸಾಂಸ್ಕೃತಿ ವೈವಿಧ್ಯತೆಯ ಅರಿವು ಅಗತ್ಯ


ಸಪ್ತಾಹ ಪರ್ಯಂತವಾಗಿ ವಿದ್ಯಾದಾನ ಸಮಿತಿಯ ಎಂ.ಬಿ.ಹುಯಿಲಗೋಳ ಶಿಕ್ಷ ಣ ಮಹಾವಿದ್ಯಾಲಯದಲ್ಲಿ ನಡೆದ ಸಾಂಸ್ಕೃತಿಕ ಪರಂಪರೆ ಕಾರ್ಯಕ್ರಮದ ಸಮಾರೋಪ ಸಮಾರಂಭದ ಅಧ್ಯಕ್ಷ ತೆ ವಹಿಸಿ ಮಾತನಾಡಿದರು.

ಸಾಂಸ್ಕೃತಿಕ ಪರಂಪರಾ ಉತ್ಸವದ ಸಂಚಾಲಕ ಪ್ರೊ.ಗಂಗೂಬಾಯಿ ಪವಾರ, ಪ್ರೊ.ವಿ. ಐ.ಪಾಟೀಲ, ಎಸ್‌.ವಿ. ಕಠಾರಿ, ಮಂಜುನಾಥ ಅಂದಪ್ಪನವರ, ಮಂಜುಲಾ ವಂದಲಾ, ಅನೀಲ ಕಾರಭಾರಿ ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ