ಆ್ಯಪ್ನಗರ

ಕೃಷ್ಣಾ ಜನ್ಮಾಷ್ಟಮಿ ವೇಷಭೂಷಣ ಸ್ಪರ್ಧೆ

ಗದಗ: ನಗರದ ಮೈಲಾರಪ್ಪ ಮೆಣಸಗಿ ಮೆಮೋರಿಯಲ್‌ ಟ್ರಸ್ಟ್‌ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಜನ್ಮಾಷ್ಟಮಿಯ ಪ್ರಯುಕ್ತ ಮಕ್ಕಳಿಗೆ ರಾಧಾಕೃಷ್ಣರ ವೇಷಭೂಷಣ ಕಾರ್ಯಕ್ರಮ ನಡೆಯಿತು. ಭೂಷಣ, ವಿವೇಕ, ಜೀವನ, ನಿಖಿತಾ, ಸಮರ್ಥ ಮೊದಲಾದವರು ಕೃಷ್ಣಾ ವೇಷಧರಿಸಿದ್ದರು.

Vijaya Karnataka 25 Aug 2019, 5:00 am
ಗದಗ: ನಗರದ ಮೈಲಾರಪ್ಪ ಮೆಣಸಗಿ ಮೆಮೋರಿಯಲ್‌ ಟ್ರಸ್ಟ್‌ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಜನ್ಮಾಷ್ಟಮಿಯ ಪ್ರಯುಕ್ತ ಮಕ್ಕಳಿಗೆ ರಾಧಾಕೃಷ್ಣರ ವೇಷಭೂಷಣ ಕಾರ್ಯಕ್ರಮ ನಡೆಯಿತು. ಭೂಷಣ, ವಿವೇಕ, ಜೀವನ, ನಿಖಿತಾ, ಸಮರ್ಥ ಮೊದಲಾದವರು ಕೃಷ್ಣಾ ವೇಷಧರಿಸಿದ್ದರು.
Vijaya Karnataka Web krishna janmashtami costume contest
ಕೃಷ್ಣಾ ಜನ್ಮಾಷ್ಟಮಿ ವೇಷಭೂಷಣ ಸ್ಪರ್ಧೆ


ಸಂಸ್ಥೆ ಕಾರಾರ‍ಯಧ್ಯಕ್ಷ ಜಯದೇವ ಮೆಣಸಗಿ, ಕಾರ‍್ಯದರ್ಶಿ ನಾಗರಾಜ ಮೆಣಸಗಿ, ಆಡಳಿತಾಧಿಕಾರಿ ಪ್ರೊ.ಎನ್‌.ಎಂ. ಮುಲ್ಲಾ, ಪ್ರೌಢಶಾಲೆ ಮುಖ್ಯೋಪಾಧ್ಯಾಯ ಎನ್‌.ಎಸ್‌.ಹಿರೇಮಠ, ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯಿನಿ ಎಲ್‌. ಪುರ್ಣಿಮಾ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ