ಆ್ಯಪ್ನಗರ

ಕೃಷ್ಣಜನ್ಮಾಷ್ಟಮಿ ಪ್ರಯುಕ್ತ ವೇಷಭೂಷಣ-ಜಾಥಾ

ಗದಗ: ನಗರದ ಚಿಕ್ಕಟ್ಟಿ ಶಾಲಾ ಮಕ್ಕಳಿಂದ ಆ.24 ರಂದು ಬೆಳಗ್ಗೆ 11.30ಕ್ಕೆ ಕೃಷ್ಣಜನ್ಮಾಷ್ಟಮಿ ಪ್ರಯುಕ್ತ ವೇಷಭೂಷಣ-ಜಾಥಾ ಹಮ್ಮಿಕೊಳ್ಳಲಾಗಿದೆ. ಸ್ಥಳೀಯ ಚಿಕ್ಕಟ್ಟಿ ಶಾಲಾ ಮಕ್ಕಳ ಕೃಷ್ಣನ ವೇಷಭೂಷಣ ಜಾಥಾ ವಕೀಲಚಾಳಿನ ಚಿಕ್ಕಟ್ಟಿ ಶಾಲೆಯಿಂದ ಆರಂಭವಾಗಿ ಗಾಂಧೀ ಸರ್ಕಲ್‌, ಹಳೆ ಜಿಲ್ಲಾ ಆಸ್ಪತ್ರೆ

Vijaya Karnataka 24 Aug 2019, 5:03 pm
ಗದಗ: ನಗರದ ಚಿಕ್ಕಟ್ಟಿ ಶಾಲಾ ಮಕ್ಕಳಿಂದ ಆ.24 ರಂದು ಬೆಳಗ್ಗೆ 11.30ಕ್ಕೆ ಕೃಷ್ಣಜನ್ಮಾಷ್ಟಮಿ ಪ್ರಯುಕ್ತ ವೇಷಭೂಷಣ-ಜಾಥಾ ಹಮ್ಮಿಕೊಳ್ಳಲಾಗಿದೆ.
Vijaya Karnataka Web krishnajanmashtami prakrit costume jatha
ಕೃಷ್ಣಜನ್ಮಾಷ್ಟಮಿ ಪ್ರಯುಕ್ತ ವೇಷಭೂಷಣ-ಜಾಥಾ

ಸ್ಥಳೀಯ ಚಿಕ್ಕಟ್ಟಿ ಶಾಲಾ ಮಕ್ಕಳ ಕೃಷ್ಣನ ವೇಷಭೂಷಣ ಜಾಥಾ ವಕೀಲಚಾಳಿನ ಚಿಕ್ಕಟ್ಟಿ ಶಾಲೆಯಿಂದ ಆರಂಭವಾಗಿ ಗಾಂಧೀ ಸರ್ಕಲ್‌, ಹಳೆ ಜಿಲ್ಲಾ ಆಸ್ಪತ್ರೆ ಮಾರ್ಗದಿಂದ ಚಲಿಸಿ, ಕೆ.ಸಿ.ರಾಣಿ ರೋಡ್‌ ಮೂಲಕ ಲಖಾನಿ ಆಸ್ಪತ್ರೆ ಮಾರ್ಗ ಸಂಚರಿಸಿ ಪುನಃ ವಕೀಲಚಾಳ ಚಿಕ್ಕಟ್ಟಿ ಶಾಲೆಗೆ ತಲುಪಿ ಮುಕ್ತಾಯಗೊಳ್ಳುವದು. ಈ ಜಾಥಾವನ್ನು ಜಿಲ್ಲಾ ಪೋಲಿಸ್‌ ವರಿಷ್ಠಾಧಿಕಾರಿ ಶ್ರೀನಾಥ ಜೋಶಿ ಉದ್ಘಾಟಿಸುವರು. ಪ್ರೊ.ಕೆ.ಎಚ್‌ ಬೇಲೂರ, ಪ್ರೊ.ಆರ್‌.ಆರ್‌.ಕೊಪ್ಪರ ಪಾಲ್ಗೊಳ್ಳುವರು. ಜಾಥಾದಲ್ಲಿ ಕೃಷ್ಣ ವೇಷಧಾರಿಯಲ್ಲಿ 378 ಮಕ್ಕಳು ಪಾಲ್ಗೊಳ್ಳುವರು ಎಂದು ಡಾ. ಎಸ್‌. ವೈ.ಚಿಕ್ಕಟ್ಟಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ