ಆ್ಯಪ್ನಗರ

ಉಪನ್ಯಾಸ ಕಾರ್ಯಕ್ರಮ

ಗದಗ: ಇಲ್ಲಿನ ಶಿವಾನಂದ ನಗರದ ಬಸವ ಮಂಟಪದಲ್ಲಿಪ್ರತಿವಾರ ನಡೆಯುವ ಬಸವದಳದ 1354ನೇ ಶರಣ ಸಂಗಮದಲ್ಲಿಬಸವಾದಿ ಶರಣರ ವಚನ ತತ್ವಾನುಭವ ಚಿಂತನೆ ಹಾಗೂ ಕಲ್ಯಾಣ ಕ್ರಾಂತಿ ವಿಜಯೋತ್ಸವ ಕುರಿತು ಉಪನ್ಯಾಸ ಕಾರ್ಯಕ್ರಮ ಅ. 13ರಂದು ಬೆಳಗ್ಗೆ 8 ಕ್ಕೆ ನಡೆಯಲಿದೆ.

Vijaya Karnataka 13 Oct 2019, 5:00 am
ಗದಗ: ಇಲ್ಲಿನ ಶಿವಾನಂದ ನಗರದ ಬಸವ ಮಂಟಪದಲ್ಲಿಪ್ರತಿವಾರ ನಡೆಯುವ ಬಸವದಳದ 1354ನೇ ಶರಣ ಸಂಗಮದಲ್ಲಿಬಸವಾದಿ ಶರಣರ ವಚನ ತತ್ವಾನುಭವ ಚಿಂತನೆ ಹಾಗೂ ಕಲ್ಯಾಣ ಕ್ರಾಂತಿ ವಿಜಯೋತ್ಸವ ಕುರಿತು ಉಪನ್ಯಾಸ ಕಾರ್ಯಕ್ರಮ ಅ. 13ರಂದು ಬೆಳಗ್ಗೆ 8 ಕ್ಕೆ ನಡೆಯಲಿದೆ.
Vijaya Karnataka Web lecture program
ಉಪನ್ಯಾಸ ಕಾರ್ಯಕ್ರಮ


ತಾಲೂಕು ಶರಣ ಸಾಹಿತ್ಯ ಪರಿಷತ್‌ ಹಾಗೂ ಬಸವದಳದ ಆಶ್ರಯದಲ್ಲಿಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ವಿ. ಕೆ. ಕರೇಗೌಡ್ರ ಅಧ್ಯP್ಷÜತೆವಹಿಸುವರು. ವಚನ ತತ್ವಾನುಭವ ಚಿಂತನೆಯನ್ನು ಸಹನಾ ಆಲತಗಿ ಮಾಡುವರು. ಸಂತೋಷ ಒಡೆಯರ ಉಪನ್ಯಾಸ ನೀಡುವರು ಎಂದು ಪ್ರಕಟಣೆ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ