ಆ್ಯಪ್ನಗರ

ಇಂದು ಉಪನ್ಯಾಸ ಕಾರ್ಯಕ್ರಮ

ಗದಗ: ನಗರದ ಎಡೆಯೂರು ಜಗದ್ಗುರು ತೋಂಟದಾರ್ಯ ಮಠದಲ್ಲಿನ.11 ರಂದು ಸಂಜೆ 7ಕ್ಕೆ ಲಿಂಗಾಯತ ಪ್ರಗತಿಶೀಲ ಸಂಘದ ಆಶ್ರಯದಲ್ಲಿಜರುಗುವ 2458ನೇ ಶಿವಾನುಭವದಲ್ಲಿಕನ್ನಡ ತಿಂಗಳಿನ ಅಂಗವಾಗಿ ವಿಶೇಷ ಉಪನ್ಯಾಸ, ಸನ್ಮಾನ ಹಾಗೂ ಕನ್ನಡ ನಾಡುನುಡಿ ಗೀತಗಾಯನ ಕಾರ್ಯಕ್ರಮ ನಡೆಯಲಿದೆ.

Vijaya Karnataka 11 Nov 2019, 5:00 am
ಗದಗ: ನಗರದ ಎಡೆಯೂರು ಜಗದ್ಗುರು ತೋಂಟದಾರ್ಯ ಮಠದಲ್ಲಿನ.11 ರಂದು ಸಂಜೆ 7ಕ್ಕೆ ಲಿಂಗಾಯತ ಪ್ರಗತಿಶೀಲ ಸಂಘದ ಆಶ್ರಯದಲ್ಲಿಜರುಗುವ 2458ನೇ ಶಿವಾನುಭವದಲ್ಲಿಕನ್ನಡ ತಿಂಗಳಿನ ಅಂಗವಾಗಿ ವಿಶೇಷ ಉಪನ್ಯಾಸ, ಸನ್ಮಾನ ಹಾಗೂ ಕನ್ನಡ ನಾಡುನುಡಿ ಗೀತಗಾಯನ ಕಾರ್ಯಕ್ರಮ ನಡೆಯಲಿದೆ.
Vijaya Karnataka Web lecture program today
ಇಂದು ಉಪನ್ಯಾಸ ಕಾರ್ಯಕ್ರಮ


ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಕನ್ನಡ ಸಾಹಿತ್ಯಕ್ಕೆ ಕ್ರೈಸ್ತರ ಕೊಡುಗೆ ಕುರಿತು ಡಾ.ನಾಗರಾಜ ಬಳಿಗೇರ ಉಪನ್ಯಾಸ ನೀಡುವರು. ಕನ್ನಡ ನಾಡು ನುಡಿ ಕುರಿತ ಗೀತಗಾಯನ ಅನಘ್ರ್ಯ ಸಂಗೀತ ಪಾಠಶಾಲೆ ವಿದ್ಯಾರ್ಥಿ ತಂಡದವರಿಂದ ಜರುಗಲಿದೆ. ಧರ್ಮಗ್ರಂಥ ಪಠಣ ಅಮೃತಾ ಯಮನೂರ ಹಾಗೂ ವಚನ ಚಿಂತನ ದಿವ್ಯಾ ಹೇರಲಗಿ ನೆರವೇರಿಸುವರು.

ದಾಸೋಹ ಸೇವೆ ಲಿಂ.ಚಂದ್ರಶೇಖರಪ್ಪ ಮುನವಳ್ಳಿ ಸ್ಮರಣಾರ್ಥ ಈಶಣ್ಣ ಮುನವಳ್ಳಿ ಹಾಗೂ ಸಹೋದರರು ವಹಿಸಿಕೊಂಡಿದ್ದಾರೆ. ಕನ್ನಡಾಭಿಮಾನಿಗಳು, ಸಾಹಿತಿಗಳು, ಕಲಾವಿದರು ಹೆಚ್ಚಿನ ಸಂಖ್ಯೆಯಲ್ಲಿಪಾಲ್ಗೊಳ್ಳಬೇಕೆಂದು ಸಂಘದ ಅಧ್ಯಕ್ಷ ಎಂ.ಸಿ.ಐಲಿ, ಶಿವಾನುಭವ ಸಮಿತಿ ಚೇರಮನ್‌್ನ ವಿವೇಕಾನಂದಗೌಡ ಪಾಟೀಲ ಪ್ರಕಟನೆಯಲ್ಲಿತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ