ಆ್ಯಪ್ನಗರ

ಛಾಯಾಗ್ರಾಹಕರಿಗೂ ಸರಕಾರ ನೆರವು ನೀಡಲಿ

ಗಜೇಂದ್ರಗಡ: ಕೊರೊನಾ ಹಿನ್ನೆಲೆಯಲ್ಲಿಲಾಕ್‌ಡೌನ್‌ ಸೇರಿದಂತೆ ಹಲವು ಕಾರಣಗಳಿಂದ ಯಾವುದೆ ಕೆಲಸವಿಲ್ಲದೇ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ವೃತ್ತಿನಿರತ ಛಾಯಾ ಗ್ರಾಹಕರಿಗೂ ಸರಕಾರ ವಿಶೇಷ ಆರ್ಥಿಕ ಪರಿಹಾರ ನೀಡಬೇಕೆಂದು ಛಾಯಾ ಗ್ರಾಹಕರ ಸಂಘದ ಅಧ್ಯಕ್ಷ ಶೀವು ಮೇಟಿ ಒತ್ತಾಯಿಸಿದರು.

Vijaya Karnataka 28 Jul 2020, 5:00 am
ಗಜೇಂದ್ರಗಡ: ಕೊರೊನಾ ಹಿನ್ನೆಲೆಯಲ್ಲಿಲಾಕ್‌ಡೌನ್‌ ಸೇರಿದಂತೆ ಹಲವು ಕಾರಣಗಳಿಂದ ಯಾವುದೆ ಕೆಲಸವಿಲ್ಲದೇ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ವೃತ್ತಿನಿರತ ಛಾಯಾ ಗ್ರಾಹಕರಿಗೂ ಸರಕಾರ ವಿಶೇಷ ಆರ್ಥಿಕ ಪರಿಹಾರ ನೀಡಬೇಕೆಂದು ಛಾಯಾ ಗ್ರಾಹಕರ ಸಂಘದ ಅಧ್ಯಕ್ಷ ಶೀವು ಮೇಟಿ ಒತ್ತಾಯಿಸಿದರು. ಸ್ಥಳೀಯ ತಹಸೀಲ್ದಾರಿಗೆ ಮನವಿ ಸಲ್ಲಿಸಿ ಮಾತನಾಡಿದರು.
Vijaya Karnataka Web 27GJD-1_25
ಛಾಯಾ ಗ್ರಾಹಕರಿಗೆ ವಿಶೇಷ ಪರಿಹಾರ ನೀಡಬೇಕೆಂದು ಆಗ್ರಹಿಸಿ ಗಜೇಂದ್ರಗಡದಲ್ಲಿ ತಹಸೀಲ್ದಾರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.


ಛಾಯಾ ಗ್ರಾಹಕರು, ಸಹಾಯಕರು, ವಿಡಿಯೋ ಗ್ರಾಫರ್‌, ಲ್ಯಾಬ್‌ನಲ್ಲಿಕೆಲಸ ಮಾಡುವವರು, ಸಂಕಲನ ಹಾಗೂ ನೇರ ಸಂಕಲನದಲ್ಲಿತೊಡಗಿರುವವರು, ಎಲ್‌ಇಡಿ, ಕ್ರೇನ್‌ ಆಪರೇಟರ್‌,ಡ್ರೋನ್‌ ಆಪರೇಟರ್‌ ಹೀಗೆ ಛಾಯಾ ವೃತ್ತಿಯಲ್ಲಿತೊಡಗಿದ ಹಲವಾರು ಜನರು ಇಂದು ಯಾವುದೇ ಭದ್ರತೆಯಿಲ್ಲದೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.

ಜಗದೀಶ ಹೊಸಳ್ಳಿ ,ಎಸ್‌.ಸಿ. ಅರವಟಿಗಿಮಠ, ಸುಭಾಸ ಬಡಿಗೇರ, ಸಂಗಪ್ಪ ಕಾಶಪ್ಪನವರ, ಆತ್ಮಾನಂದ ಜರತಾರಿ, ಮಧು ದಲಬಂಜನ, ಗುರು ಮಿಸ್ಕಿನ, ರವಿ ಆರೇರ, ರವಿ ಹೊರಪೇಟೆ, ನಾರಾಯಣ ಅರಸಿದ್ದಿ, ಪರಶುರಾಮ ಮಾಳೋತ್ತರ, ಉಮೇಶ ಸರ್ವೆ ಇತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ