ಆ್ಯಪ್ನಗರ

ಅನಾಥ ಮಕ್ಕಳಿಗೆ ಸರಕಾರ ರಕ್ಷಣೆ ನೀಡಲಿ

ಗಜೇಂದ್ರಗಡ: ತಾಲೂಕಿನ ಲಕ್ಕಲಕಟ್ಟಿಯಲ್ಲಿಕೊಲೆಯಾದ ದಂಪತಿ ಮನೆಗೆ ಮೈಸೂರಿನ ಸತ್ಯಶೋಧನಾ ಸಮಿತಿ ತಂಡದವರು ಮಂಗಳವಾರ ಸಂಜೆ ಭೇಟಿ ನೀಡಿ ಸಾಂತ್ವನ ಹೇಳಿದರು.

Vijaya Karnataka 21 Nov 2019, 5:00 am
ಗಜೇಂದ್ರಗಡ: ತಾಲೂಕಿನ ಲಕ್ಕಲಕಟ್ಟಿಯಲ್ಲಿಕೊಲೆಯಾದ ದಂಪತಿ ಮನೆಗೆ ಮೈಸೂರಿನ ಸತ್ಯಶೋಧನಾ ಸಮಿತಿ ತಂಡದವರು ಮಂಗಳವಾರ ಸಂಜೆ ಭೇಟಿ ನೀಡಿ ಸಾಂತ್ವನ ಹೇಳಿದರು.
Vijaya Karnataka Web let the government protect orphaned children
ಅನಾಥ ಮಕ್ಕಳಿಗೆ ಸರಕಾರ ರಕ್ಷಣೆ ನೀಡಲಿ


ಘಟನೆ ಖಂಡಿಸಿದ ತಂಡದ ಸದಸ್ಯರು, ಹತ್ಯೆಯಾದ ದಂಪತಿಯ ಇಬ್ಬರು ಮಕ್ಕಳು ತಬ್ಬಲಿಯಾಗಿವೆ. ಸರಕಾರ ಸೂಕ್ತ ರಕ್ಷಣೆ ಜತೆಗೆ ಪಾಲನೆ, ಪೋಷಣೆ ವೆಚ್ಚವನ್ನು ಆರೋಪಿಗಳಿಂದ ಭರಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.

ಅಖಿಲಭಾರತ ಪ್ರಜಾಸತ್ತೆಯ ವಿ. ಲಕ್ಷಿತ್ರ್ಮ ನಾರಾಯಣ, ಪಿಯುಸಿಎಲ್‌ ಉಪಾಧ್ಯಕ್ಷ ವಿಠಪ್ಪ ಗೋರಂಟ್ಲಿ, ಅಖಲಿ ಭಾರತ ಪ್ರಗತಿಪರ ಮಹಿಳಾ ವೇದಿಕೆ ಈ. ರತಿರಾವ್‌, ಶರಣು ಪೂಜಾರ, ಪಾಂಡುರಂಗ ಶಿಲವೇರಿ, ಬಸವರಾಜ ಹೊಸಮನಿ, ಮಾರುತಿ ಹಾದಿಮನಿ, ಎಸ್‌.ನಿಂಗಯ್ಯಾ, ಸಣ್ಣಹನುಮಂತಪ್ಪ ಹುಲಿಹೈದರ, ಭಾರದ್ವಾಜ ಜೆ, ಆನಂದ ಭಂಡಾರಿ ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ