ಆ್ಯಪ್ನಗರ

ತೋಂಟದಾರ್ಯ ಶ್ರೀಗಳಿಗೆ ಜೀವ ಬೆದರಿಕೆ

ಲಿಂಗಾಯತ ಪ್ರತ್ಯೇಕ ಧರ್ಮ ವಿವಾದ ಹಿನ್ನಲೆ ಗದಗ ತೋಂಟದಾರ್ಯ ಸಿದ್ಧಲಿಂಗ ಶ್ರೀಗಳಿಗೆ ಜೀವ ಬೆದರಿಕೆ

ವಿಕ ಸುದ್ದಿಲೋಕ 26 Dec 2017, 4:10 pm
ಗದಗ: ಲಿಂಗಾಯತ ಪ್ರತ್ಯೇಕ ಧರ್ಮ ವಿವಾದ ಹಿನ್ನೆಲೆ ಗದಗದ ತೋಂಟದಾರ್ಯ ಸಿದ್ಧಲಿಂಗ ಶ್ರೀಗಳಿಗೆ ಜೀವ ಬೆದರಿಕೆ ಬರುತ್ತಿವೆ.
Vijaya Karnataka Web life threatening to tontadarya swamiji
ತೋಂಟದಾರ್ಯ ಶ್ರೀಗಳಿಗೆ ಜೀವ ಬೆದರಿಕೆ


ಅಪರಿಚಿತರಿಂದ ಬೆದರಿಕೆ ಕರೆ, ಪತ್ರಗಳು ಬರುತ್ತಿರುವುದಾಗಿ ಶ್ರೀಗಳು ಆತಂಕ ವ್ಯಕ್ತಪಡಿಸಿದ್ದಾರೆ. ಗದಗ ನಗರದಲ್ಲಿ ತೋಂಟದಾರ್ಯ ಶ್ರೀಗಳ ಹೇಳಿಕೆ ನೀಡಿದ್ದು, ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟ ಆರಂಭದಿಂದ ಬೆದರಿಕೆ ಕೆರಗಳು, ಪತ್ರಗಳು ಬರುತ್ತಿವೆ. ಹೋರಾಟದಲ್ಲಿ ಇದ್ದೇವೆ ಅಂದ ಮೇಲೆ ಫೋನ್ ಮಾಡಿ ಬೆದರಿಸುತ್ತಾರೆ, ಪತ್ರ ಬರೆದು ಜೀವ ಬೆದರಿಕೆ ಇಡುತ್ತಾರೆ. ತಮಗೆ ಜೀವ ಬೆದರಿಕೆಯ ಕರೆ ಮತ್ತು ಪತ್ರಗಳು ಬಂದಿವೆ ಎಂದು ಶ್ರೀಗಳು ಸ್ಪಷ್ಟಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ