23ರಂದು ಲಿಂಗರಾಜರ ಸ್ಮರಣೋತ್ಸವ
ಮುಂಡರಗಿ: ಸ್ಥಳೀಯ ತ್ಯಾಗವೀರ ಸಿರಸಂಗಿ ಲಿಂಗರಾಜ ಸೇವಾ ಸಂಸ್ಥೆಯ ಸಮುದಾಯ ಭವನದಲ್ಲಿ ಆ. 23ರಂದು ಬೆಳಗ್ಗೆ 10 ಕ್ಕೆ ಸ್ಮರಣೋತ್ಸವ ಕಾರ್ಯಕ್ರಮ ನಡೆಯಲಿದೆ. ಸಂಸ್ಥೆ ಗೌರವಾಧ್ಯಕ್ಷ ಈರಪ್ಪ ಬಿಸನಳ್ಳಿ ಅಧ್ಯಕ್ಷ ತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಮುಖಂಡ ಕರಬಸಪ್ಪ ಹಂಚಿನಾಳ ಮತ್ತು ಹಿರೇವಡ್ಡಟ್ಟಿ
Vijaya Karnataka 21 Aug 2019, 5:00 am
ಮುಂಡರಗಿ: ಸ್ಥಳೀಯ ತ್ಯಾಗವೀರ ಸಿರಸಂಗಿ ಲಿಂಗರಾಜ ಸೇವಾ ಸಂಸ್ಥೆಯ ಸಮುದಾಯ ಭವನದಲ್ಲಿ ಆ. 23ರಂದು ಬೆಳಗ್ಗೆ 10 ಕ್ಕೆ ಸ್ಮರಣೋತ್ಸವ ಕಾರ್ಯಕ್ರಮ ನಡೆಯಲಿದೆ. ಸಂಸ್ಥೆ ಗೌರವಾಧ್ಯಕ್ಷ ಈರಪ್ಪ ಬಿಸನಳ್ಳಿ ಅಧ್ಯಕ್ಷ ತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಮುಖಂಡ ಕರಬಸಪ್ಪ ಹಂಚಿನಾಳ ಮತ್ತು ಹಿರೇವಡ್ಡಟ್ಟಿ ಮತಕ್ಷೇತ್ರದ ಜಿಪಂ ಸದಸ್ಯವೀರನಗೌಡ ನಾಡಗೌಡ್ರ ಆಗಮಿಸಲಿದ್ದಾರೆ. ಲಿಂಗರಾಜರ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಸಂಸ್ಥೆ ಅಧ್ಯಕ್ಷ ಬಿ.ಸಿ.ನಾಡಗೌಡ್ರ ಹಾಗೂ ಸರ್ವ ಕಾರ್ಯಕಾರಿ ಮಂಡಳಿ ಸದಸ್ಯರು ವಿನಂತಿಸಿದ್ದಾರೆ.