ಆ್ಯಪ್ನಗರ

ಜಿಲ್ಲೆಯಲ್ಲಿ ಲಾಕ್‌ಡೌನ್‌ ಸಡಿಲಿಕೆ

ಗದಗ: ರಾಜ್ಯ ಸರಕಾರ ಕೊರೊನಾ ಲಾಕ್‌ಡೌನ್‌ ಅಲ್ಪ ಸಡಿಲಿಕೆ ಮಾಡಿದ ಹಿನ್ನೆಲೆಯಲ್ಲಿಶುಕ್ರವಾರ ಗದಗ -ಬೆಟಗೇರಿ ಅವಳಿ ನಗರ ಸೇರಿದಂತೆ ಜಿಲ್ಲೆಯಲ್ಲಿ ಜನಸಂಚಾರ, ಕೆಲ ಅಂಗಡಿ ಮುಂಗಟ್ಟುಗಳ ಬಾಗಿಲು ತೆರೆದಿದ್ದವು.

Vijaya Karnataka 26 Apr 2020, 5:00 am
ಗದಗ: ರಾಜ್ಯ ಸರಕಾರ ಕೊರೊನಾ ಲಾಕ್‌ಡೌನ್‌ ಅಲ್ಪ ಸಡಿಲಿಕೆ ಮಾಡಿದ ಹಿನ್ನೆಲೆಯಲ್ಲಿಶುಕ್ರವಾರ ಗದಗ -ಬೆಟಗೇರಿ ಅವಳಿ ನಗರ ಸೇರಿದಂತೆ ಜಿಲ್ಲೆಯಲ್ಲಿ ಜನಸಂಚಾರ, ಕೆಲ ಅಂಗಡಿ ಮುಂಗಟ್ಟುಗಳ ಬಾಗಿಲು ತೆರೆದಿದ್ದವು.
Vijaya Karnataka Web lockdown loosens in the district
ಜಿಲ್ಲೆಯಲ್ಲಿ ಲಾಕ್‌ಡೌನ್‌ ಸಡಿಲಿಕೆ


ಜಿಲ್ಲೆಯಲ್ಲಿನಾಲ್ಕು ಕೊರೊನಾ ಪಾಸಿಟಿವ್‌ ಪ್ರಕರಣ ಪತ್ತೆಯಾದ ನಂತರ ಯಾವುದೇ ಹೊಸ ಪ್ರಕರಣಗಳು ಪತ್ತೆಯಾಗದ ಹಿನ್ನೆಲೆಯಲ್ಲಿಜಿಲ್ಲಾಡಳಿತವೂ ಲಾಕ್‌ಡೌನ್‌ ಸಡಿಲಿಕೆಗೆ ಅವಕಾಶ ಕಲ್ಪಿಸಿತ್ತು. ಹೀಗಾಗಿ ಔಷಧ, ದಿನಸಿ, ಬೇಕರಿ ಸಹಿತ ಕೆಲ ಆಟೋಮೊಬೈಲ್‌, ಎಲೆಕ್ಟ್ರಿಕಲ್‌ ಸಹಿತ ಕೆಲ ಅಂಗಡಿಗಳು ಬೆಳಗ್ಗೆ ತೆರೆದಿದ್ದವು.

ಬೆಳಗ್ಗೆ 6 ರಿಂದ 10 ಗಂಟೆ ವರೆಗೆ ಕೆಲ ಅಂಗಡಿಕಾರರು ಬಾಗಿಲು ತೆರೆದಿದ್ದರೂ 10 ಗಂಟೆ ನಂತರ ಮತ್ತೆ ಬಂದ್‌ ಆಗಿದ್ದವು. ಬ್ಯಾಂಕ್‌, ಎಪಿಎಂಸಿ ರಜೆ ಇದ್ದ ಕಾರಣ ಎಂದಿಗಿಂತ ವಿರಳವಾಗಿತ್ತು. ಬೈಕ್‌ ಮತ್ತು ಖಾಸಗಿ ವಾಹನ ಸಂಚಾರ ಅಲ್ಲಲ್ಲಿಕಂಡುಬಂದಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ