ಆ್ಯಪ್ನಗರ

ನಕಾರಾತ್ಮಕ ಯೋಜನೆಗೆ ಕಡಿವಾಣ

ಲಕ್ಕುಂಡಿ: ನೆಹರು ,ಇಂದಿರಾ, ರಾಜೀವಗಾಂಧಿ ಕಾಲದಿಂದಲೂ ಗರೀಭಿ ಹಠಾವೂ ಅಂತಹ ನಕಾರಾತ್ಮಕ ಯೋಜನೆಗÜಳಿಗೆ ಕಡಿವಾಣ ಹಾಕಿ ಬಡವರನ್ನು ಶ್ರೀಮಂತರನ್ನಾಗಿಸುವ ಮೋದಿ ಅವರ ಜನಪರ ಯೋಜನೆಗೆ ಬೆಂಬಲಿಸಬೇಕೆಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ

Vijaya Karnataka 22 Apr 2019, 5:00 am
ಲಕ್ಕುಂಡಿ: ನೆಹರು ,ಇಂದಿರಾ, ರಾಜೀವಗಾಂಧಿ ಕಾಲದಿಂದಲೂ ಗರೀಭಿ ಹಠಾವೂ ಅಂತಹ ನಕಾರಾತ್ಮಕ ಯೋಜನೆಗÜಳಿಗೆ ಕಡಿವಾಣ ಹಾಕಿ ಬಡವರನ್ನು ಶ್ರೀಮಂತರನ್ನಾಗಿಸುವ ಮೋದಿ ಅವರ ಜನಪರ ಯೋಜನೆಗೆ ಬೆಂಬಲಿಸಬೇಕೆಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ವಿನಂತಿಸಿಕೊಡರು.
Vijaya Karnataka Web GDG-21LKD1
ಬಾಗಲಕೋಟ ಲೋಕಸಭಾ ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ ಪರ ಬಹಿರಂಗ ಸಭೆಯಲ್ಲಿ ತೇಜಸ್ವಿ ಸೂರ್ಯ ಮಾತನಾಡಿದರು.


ಇಲ್ಲಿಯ ಬಜಾರ್‌ ರಸ್ತೆಯಲ್ಲಿ ಬಾಗಲಕೋಟ ಲೋಕಸಭಾ ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ ಪರ ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡಿದರು.

ಅವರು 60 ವರ್ಷಗಳ ಕಾಲ ಆಳಿದ ಕಾಂಗ್ರೆಸ್‌ ಸರಕಾರ ಬಡವರು ಬಡವರಾಗಿಯೇ ಇರಬೇಕು ಎಂಬ ಯೋಜನೆ ತಂದಿದ್ದರು. ಇಂತವುಗಳಿಗೆ ಮೋದಿ ಕಡಿವಾಣ ಹಾಕಿದ್ದಾರೆ ಎಂದರು.

ಉಮೇಶಗೌಡ ಪಾಟೀಲ, ರಾಜ್ಯ ಯುವ ಪ್ರಧಾನ ಕಾರ್ಯದರ್ಶಿ ಹರೀಶಗೌಡ,ಡಾ. ಶೇಖರ ಸಜ್ಜನ ,ದತ್ತಣ್ಣ ಜೋಶಿ ಮಾತನಾಡಿದರು

ಲಕ್ಕುಂಡಿ ಬಿಜೆಪಿ ಮಂಡಲದ ಅಧ್ಯಕ್ಷ ವಸಂತ ಮೇಟಿ, ಮಹೇಶ ಮುಸ್ಕಿನಭಾವಿ, ಪ್ರೇಮಾ ಮಟ್ಟಿ, ಪ್ರದೀಪ ನವಲಗುಂದ,ಕೃಷ್ಣಾ ದೇಶಪಾಂಡೆ, ಅರುಣ ಅಣ್ಣೆಗೇರಿ, ರಾಮನಗೌಡ ದಾನಪ್ಪಗೌಡ ವೇದಿಕೆಯಲ್ಲಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ