ಆ್ಯಪ್ನಗರ

ಡಿ.2 ರಂದು ಮಹಾಂತ ಶಿವಯೋಗಿಗಳ ಕಾರ್ತಿಕೋತ್ಸವ

ಮುಳಗುಂದ: ಸ್ಥಳೀಯ ಬಾಲಲೀಲಾ ಮಹಾಂತ ಶಿವಯೋಗಿಗಳ ಗವಿಮಠದಲ್ಲಿಡಿ.2ರಂದು ಸಾಯಂಕಾಲ 6.30 ಗಂಟೆಗೆ ಕಾರ್ತಿಕೋತ್ಸವ ಕಾರ್ಯಕ್ರಮ ನಡೆಯಲಿದೆ.

Vijaya Karnataka 30 Nov 2019, 5:00 am
ಮುಳಗುಂದ: ಸ್ಥಳೀಯ ಬಾಲಲೀಲಾ ಮಹಾಂತ ಶಿವಯೋಗಿಗಳ ಗವಿಮಠದಲ್ಲಿಡಿ.2ರಂದು ಸಾಯಂಕಾಲ 6.30 ಗಂಟೆಗೆ ಕಾರ್ತಿಕೋತ್ಸವ ಕಾರ್ಯಕ್ರಮ ನಡೆಯಲಿದೆ.
Vijaya Karnataka Web mahant shivayogi kartikotsava 2nd dec
ಡಿ.2 ರಂದು ಮಹಾಂತ ಶಿವಯೋಗಿಗಳ ಕಾರ್ತಿಕೋತ್ಸವ


ಗವಿಮಠ ಹಾಗೂ ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮಿಗಳು ಸಾನ್ನಿಧ್ಯ ವಹಿಸುವರು. ನವಲಗುಂದ ಗವಿಮಠದ ಬಸವಲಿಂಗ ಸ್ವಾಮಿಗಳು ಸಮ್ಮುಖ ವಹಿಸುವರು. ಪ್ರವಚನ ನುಡಿಯನ್ನು ಹಳಿಗೀಳಿಯ ಶಿವಾನಂದ ದೇವರು ಕಮರಿಮಠ, ಅಧ್ಯಕ್ಷತೆಯನ್ನು ಗದಗ ಎಪಿಎಂಸಿ ಅಧ್ಯಕ್ಷ ಸಿ.ಬಿ.ಬಡ್ನಿ, ಕಾರ್ಯಕ್ರಮ ಉದ್ಘಾಟನೆಯನ್ನು ಗದಗ ಜಿಲ್ಲಾಪೊಲೀಸ್‌ ವರಿಷ್ಠಾಧಿಕಾರಿ ಶ್ರೀನಾಥ ಜೋಶಿ ನೆರವೇರಿಸುವರು. ಮುಖ್ಯ ಅತಿಥಿಗಳಾಗಿ ಆರ್‌.ಎನ್‌.ದೇಶಪಾಂಡೆ, ಎಂ.ಡಿ.ಬಟ್ಟೂರ, ಎಸ್‌.ಎಂ.ನೀಲಗುಂದ, ಎಂ.ಬಿ.ಬಡ್ನಿ, ಮಹಾಂತಪ್ಪ ಪಟ್ಟಣಶೆಟ್ಟಿ, ಪರಪ್ಪ ಬ.ಸುಂಕದ, ನೀಲಮ್ಮಾ, ಸಿ.ಕುರ್ತಕೋಟಿ, ಬಸವರಾಜ ಹಕಾರಿ ಹಾಗೂ ಗವಿಮಠದ ಸದ್ಭಕ್ತ ಮಂಡಳಿ ಭಾಗವಹಿಸುವರು ಎಂದು ಬಾ.ಮ.ಶಿ.ಜಾತ್ರಾ ಸಮಿತಿ ಅಧ್ಯಕ್ಷ ಎಸ್‌.ಸಿ.ಬಡ್ನಿ ತಿಳಿಸಿದ್ದಾರೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ