ಆ್ಯಪ್ನಗರ

ಸಂಗೀತದಿಂದ ಬದುಕಿಗೆ ನೆಮ್ಮದಿ

ಗದಗ: ಸಂಗೀತದಿಂದ ಮಾನವನ ಜೀವನಕ್ಕೆ ಆರೋಗ್ಯ ಮತ್ತು ನೆಮ್ಮದಿ ನೀಡುತ್ತದೆ ಎಂದು ರಂಗಭೂಮಿ ಕಲಾವಿದ ಬಸವರಾಜ ಹೆಬಸೂರ ಹೇಳಿದರು. ತಾಲೂಕಿನ ಬರದೂರ ಗ್ರಾಮದಲ್ಲಿನಡೆದ ಡಾ.ಪಂಡಿತ ಪುಟ್ಟರಾಜ ತರುಣ ಸಂಘ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿನಡೆದ ಸುಗಮ ಸಂಗೀತ,

Vijaya Karnataka 1 Jan 2020, 5:00 am
ಗದಗ: ಸಂಗೀತದಿಂದ ಮಾನವನ ಜೀವನಕ್ಕೆ ಆರೋಗ್ಯ ಮತ್ತು ನೆಮ್ಮದಿ ನೀಡುತ್ತದೆ ಎಂದು ರಂಗಭೂಮಿ ಕಲಾವಿದ ಬಸವರಾಜ ಹೆಬಸೂರ ಹೇಳಿದರು.
Vijaya Karnataka Web make a living from music
ಸಂಗೀತದಿಂದ ಬದುಕಿಗೆ ನೆಮ್ಮದಿ

ತಾಲೂಕಿನ ಬರದೂರ ಗ್ರಾಮದಲ್ಲಿನಡೆದ ಡಾ.ಪಂಡಿತ ಪುಟ್ಟರಾಜ ತರುಣ ಸಂಘ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿನಡೆದ ಸುಗಮ ಸಂಗೀತ, ಜಾನಪದ ಕಾರ್ಯಕ್ರಮದ ಅಧ್ಯP್ಷÜತೆ ವಹಿಸಿ ಅವರು ಮಾತನಾಡಿದರು.

ಪ್ರತಿಯೊಬ್ಬರು ಸಂಗೀತವನ್ನು ಕೇಳಬೇಕು ಅಥವಾ ಹಾಡಬೇಕು. ಮಕ್ಕಳು ತಮಗೆ ಆಸಕ್ತಿ ಇರುವ ಕಡೆ ಹೆಚ್ಚು ಗಮನ ಹರಿಸಬೇಕು ಎಂದರು.

ಸಾವಿತ್ರಿ ಗೌಡರ ಅವರು ಸುಗಮ ಸಂಗೀತ, ರಂಗಗೀತೆ ಹಾಡಿದರು. ಆಶಾಲತಾ ಗದಗ ಇವರಿಂದ ಜಾನಪದ ವಚನಗಳು, ಸಂಗೀತ ಕಾರ್ಯಕ್ರಮ ಜರುಗಿತು. ಬಸಣ್ಣ ಹೆಬಸೂರ, ನೀಲಮ್ಮ ಬರದೂರ, ಅಕ್ಕಮಹಾದೇವಿ, ಲಲಿತಾ ಬಡಿಗೇರ ಊರಿನ ಗುರು-ಹಿರಿಯರು ಉಪಸ್ಥಿತರಿದ್ದರು. ಪ್ರೀತಿ ಗೌಡರ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ