ಆ್ಯಪ್ನಗರ

ನೇತ್ರದಾನದ ಮಾಡಿ ಮತ್ತೊಬ್ಬರ ಬಾಳಿಗೆ ಬೆಳಕಾಗಿ

ಮುಳಗುಂದ: ನೇತ್ರದಾನ ಮಾಡುವ ಮೂಲಕ ವ್ಯಕ್ತಿಯೊಬ್ಬನ ಬಾಳಿಗೆ ಬೆಳಕಾಗಿ ಎಂದು ಗದಗ ಎಪಿಎಂಸಿ ಅಧ್ಯಕ್ಷ ಸಿ.ಬಿ.ಬಡ್ನಿ ಹೇಳಿದರು. ಅವರು ದಿ.ಲಿಂಗನಗೌಡ ಕರಿಗೌಡರ 2ನೇ ಪುಣ್ಯಸ್ಮರಣೆ ನಿಮಿತ್ತ ಗೆಳೆಯರ ಬಳಗ ಮತ್ತು ಗದಗ ಜಿಲ್ಲಾಅಂಧತ್ವ ನಿವಾರಣೆ ಸಂಸ್ಥೆ,ಹಾಗೂ ಹುಬ್ಬಳ್ಳಿಯ ಡಾ

Vijaya Karnataka 26 Nov 2019, 5:00 am
ಮುಳಗುಂದ: ನೇತ್ರದಾನ ಮಾಡುವ ಮೂಲಕ ವ್ಯಕ್ತಿಯೊಬ್ಬನ ಬಾಳಿಗೆ ಬೆಳಕಾಗಿ ಎಂದು ಗದಗ ಎಪಿಎಂಸಿ ಅಧ್ಯಕ್ಷ ಸಿ.ಬಿ.ಬಡ್ನಿ ಹೇಳಿದರು.
Vijaya Karnataka Web make eye contact and light up anothers life
ನೇತ್ರದಾನದ ಮಾಡಿ ಮತ್ತೊಬ್ಬರ ಬಾಳಿಗೆ ಬೆಳಕಾಗಿ

ಅವರು ದಿ.ಲಿಂಗನಗೌಡ ಕರಿಗೌಡರ 2ನೇ ಪುಣ್ಯಸ್ಮರಣೆ ನಿಮಿತ್ತ ಗೆಳೆಯರ ಬಳಗ ಮತ್ತು ಗದಗ ಜಿಲ್ಲಾಅಂಧತ್ವ ನಿವಾರಣೆ ಸಂಸ್ಥೆ,ಹಾಗೂ ಹುಬ್ಬಳ್ಳಿಯ ಡಾ ಎಂ.ಎಂ.ಜೋಶಿ ನೇತ್ರ ವಿಜ್ಞಾನ ಸಂಸ್ಥೆ ಆಶ್ರಯದಲ್ಲಿಮುಳಗುಂದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿಉಚಿತ ನೇತ್ರ ಪರೀಕ್ಷೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗದಗ ಎಪಿಎಂಸಿ ಅಧ್ಯಕ್ಷ ಸಿ.ಬಿ.ಬಡ್ನಿ ಅಧ್ಯಕ್ಷತೆವಹಿಸಿದ್ದರು.ಮುಖ್ಯ ಅತಿಥಿಯಾಗಿ ಮುಂಬಯಿ ಟೆಸ್ಕಾಫ್‌ ಅಧ್ಯಕ್ಷ ಆರ್‌.ಎನ್‌.ದೇಶಪಾಂಡೆ, ಎಂ.ಡಿ. ಬಟ್ಟೂರ, ಎಸ್‌.ಸಿ.ಬಡ್ನಿ, ಬಿ.ವಿ.ಸುಂಕಾಪೂರ, ಮುಳಗುಂದ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ. ಅಶ್ವಿನಿ ಕಬಾಡೆ ಎಂ.ಎಂ.ಜ್ಯೋಶಿ ನೇತ್ರ ವಿಜ್ಞಾನ ಸಂಸ್ಥೆ ವೈದ್ಯಾಧಿಕಾರಿ ಪ್ರಜ್ಞಾಸಿಂಗ್‌, ಡಾ.ಎಸ್‌.ಸಿ.ಚವಡಿ, ದಾವುದ ಜಮಾಲಸಾಬನವರ, ಗಿರೀಶ ಪಿರಂಗಿ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ