ಆ್ಯಪ್ನಗರ

ಸರಕಾರ ನೀಡುವ ಸೈಕಲ್‌ ಸದ್ಬಳಕೆ ಮಾಡಿಕೊಳ್ಳಿ

ಮುಳಗುಂದ : ರಾಜ್ಯ ಸರಕಾರ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಿತರಿಸುವ ಸೈಕಲ್‌ಗಳನ್ನು ಗ್ರಾಮೀಣ ವಿದ್ಯಾರ್ಥಿಗಳು ಸರಿಯಾದ ರೀತಿಯಲ್ಲಿ ಬಳಿಕೆ ಮಾಡಿಕೊಳ್ಳಬೇಕು ಎಂದು ಎಸ್‌ಡಿಎಂಸಿ ಅಧ್ಯಕ್ಷ ಮಂಜುನಾಥ ಯಲಿ ಹೇಳಿದರು.

Vijaya Karnataka 20 Aug 2019, 5:00 am
ಮುಳಗುಂದ : ರಾಜ್ಯ ಸರಕಾರ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಿತರಿಸುವ ಸೈಕಲ್‌ಗಳನ್ನು ಗ್ರಾಮೀಣ ವಿದ್ಯಾರ್ಥಿಗಳು ಸರಿಯಾದ ರೀತಿಯಲ್ಲಿ ಬಳಿಕೆ ಮಾಡಿಕೊಳ್ಳಬೇಕು ಎಂದು ಎಸ್‌ಡಿಎಂಸಿ ಅಧ್ಯಕ್ಷ ಮಂಜುನಾಥ ಯಲಿ ಹೇಳಿದರು.
Vijaya Karnataka Web GDG-14MUL1


ಅವರು ಯಲಿಶಿರುಂದ ಗ್ರಾಮದ ದಂಡವ್ವ ನಾಗಪ್ಪ ಯಲಿ ಸರಕಾರಿ ಪ್ರೌಡಶಾಲೆಯಲ್ಲಿ 8ನೇ ತರಗತಿ ಮಕ್ಕಳಿಗೆ ಉಚಿತ ಸೈಕಲ್‌ ವಿತರಿಸಿ ಮಾತನಾಡಿದರು.

ಯಲಿಶಿರುಂದ ಗ್ರಾಪಂ ಉಪಾಧ್ಯಕ್ಷ ನಿಂಗನಗೌಡ ಪಾಟೀಲ್‌, ಗ್ರಾಪಂ ಸದಸ್ಯ ಮಹೇಶ ಶಿರಹಟ್ಟಿ,ಸುಭಾಷ ಸುಂಕದ, ಮಹಾದೇವಪ್ಪ ಹಳ್ಳಿ,ಮುಖ್ಯೋಪಾಧ್ಯಾಯ ಎಚ್‌.ಡಿ.ಬಂಡೆಣ್ಣವರ, ಜೆ.ಎಸ್‌.ದಿನ್ನಿ,ಬಿ.ಎಸ್‌.ಲಮಾಣಿ,ಎಂ.ಆರ್‌.ಪುಜಾರ,ಎ.ವಿ.ಗೌಡರ,ಎಂ.ಡಿ.ಬೆಂಗಳೂರ, ಕೆ.ಎಚ್‌.ದಂಡಗಿದಾಸರ,ಆರ್‌.ಎಲ್‌.ಚಂಚಲಕರ,ಎಸ್‌.ಪಿ.ಭಜಂತ್ರಿ ಮೊದಲಾದವರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ