ಮುಳಗುಂದ : ರಾಜ್ಯ ಸರಕಾರ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಿತರಿಸುವ ಸೈಕಲ್ಗಳನ್ನು ಗ್ರಾಮೀಣ ವಿದ್ಯಾರ್ಥಿಗಳು ಸರಿಯಾದ ರೀತಿಯಲ್ಲಿ ಬಳಿಕೆ ಮಾಡಿಕೊಳ್ಳಬೇಕು ಎಂದು ಎಸ್ಡಿಎಂಸಿ ಅಧ್ಯಕ್ಷ ಮಂಜುನಾಥ ಯಲಿ ಹೇಳಿದರು.
ಅವರು ಯಲಿಶಿರುಂದ ಗ್ರಾಮದ ದಂಡವ್ವ ನಾಗಪ್ಪ ಯಲಿ ಸರಕಾರಿ ಪ್ರೌಡಶಾಲೆಯಲ್ಲಿ 8ನೇ ತರಗತಿ ಮಕ್ಕಳಿಗೆ ಉಚಿತ ಸೈಕಲ್ ವಿತರಿಸಿ ಮಾತನಾಡಿದರು.
ಯಲಿಶಿರುಂದ ಗ್ರಾಪಂ ಉಪಾಧ್ಯಕ್ಷ ನಿಂಗನಗೌಡ ಪಾಟೀಲ್, ಗ್ರಾಪಂ ಸದಸ್ಯ ಮಹೇಶ ಶಿರಹಟ್ಟಿ,ಸುಭಾಷ ಸುಂಕದ, ಮಹಾದೇವಪ್ಪ ಹಳ್ಳಿ,ಮುಖ್ಯೋಪಾಧ್ಯಾಯ ಎಚ್.ಡಿ.ಬಂಡೆಣ್ಣವರ, ಜೆ.ಎಸ್.ದಿನ್ನಿ,ಬಿ.ಎಸ್.ಲಮಾಣಿ,ಎಂ.ಆರ್.ಪುಜಾರ,ಎ.ವಿ.ಗೌಡರ,ಎಂ.ಡಿ.ಬೆಂಗಳೂರ, ಕೆ.ಎಚ್.ದಂಡಗಿದಾಸರ,ಆರ್.ಎಲ್.ಚಂಚಲಕರ,ಎಸ್.ಪಿ.ಭಜಂತ್ರಿ ಮೊದಲಾದವರು ಇದ್ದರು.
ಅವರು ಯಲಿಶಿರುಂದ ಗ್ರಾಮದ ದಂಡವ್ವ ನಾಗಪ್ಪ ಯಲಿ ಸರಕಾರಿ ಪ್ರೌಡಶಾಲೆಯಲ್ಲಿ 8ನೇ ತರಗತಿ ಮಕ್ಕಳಿಗೆ ಉಚಿತ ಸೈಕಲ್ ವಿತರಿಸಿ ಮಾತನಾಡಿದರು.
ಯಲಿಶಿರುಂದ ಗ್ರಾಪಂ ಉಪಾಧ್ಯಕ್ಷ ನಿಂಗನಗೌಡ ಪಾಟೀಲ್, ಗ್ರಾಪಂ ಸದಸ್ಯ ಮಹೇಶ ಶಿರಹಟ್ಟಿ,ಸುಭಾಷ ಸುಂಕದ, ಮಹಾದೇವಪ್ಪ ಹಳ್ಳಿ,ಮುಖ್ಯೋಪಾಧ್ಯಾಯ ಎಚ್.ಡಿ.ಬಂಡೆಣ್ಣವರ, ಜೆ.ಎಸ್.ದಿನ್ನಿ,ಬಿ.ಎಸ್.ಲಮಾಣಿ,ಎಂ.ಆರ್.ಪುಜಾರ,ಎ.ವಿ.ಗೌಡರ,ಎಂ.ಡಿ.ಬೆಂಗಳೂರ, ಕೆ.ಎಚ್.ದಂಡಗಿದಾಸರ,ಆರ್.ಎಲ್.ಚಂಚಲಕರ,ಎಸ್.ಪಿ.ಭಜಂತ್ರಿ ಮೊದಲಾದವರು ಇದ್ದರು.