ಗದಗ: ನಗರದ ಕೆಎಸ್ಎಸ್ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ, ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ಯುವ ರೆಡ್ ಕ್ರಾಸ್ ಘಟಕಗಳ ಆಶ್ರಯದಲ್ಲಿ ಸದ್ಭಾವನಾ ದಿನಾಚರಣೆ ನಡೆಯಿತು.
ಅಧ್ಯಕ್ಷ ತೆ ವಹಿಸಿದ್ದ ಡಾ.ಎಂ.ಎಸ್.ನರೇಗಲ್ಲ ಮಾತನಾಡಿ, ಮಾಜಿ ಪ್ರಧಾನಿ ದಿ.ರಾಜೀವ ಗಾಂಧಿಯವರ ಜನ್ಮದಿನದಂದು ಸದ್ಭಾವನಾ ದಿನಾಚರಣೆ ರಾಷ್ಟ್ರದಾದ್ಯಂತ ಆಚರಿಸಲಾಗುತ್ತಿದೆ. ಜಾತಿ, ಧರ್ಮ, ಮತ ಹಾಗೂ ಭಾಷೆಯ ಬೇಧ ಭಾವವಿಲ್ಲದೆ, ಎಲ್ಲರ ಸೌರ್ಹಾದಕ್ಕಾಗಿ ಹಾಗೂ ಭಾವೈಕ್ಯತೆಗಾಗಿ ಯುವಕರು ಉತ್ತಮ ಮನೋಭಾವ ರೂಢಿಸಿಕೊಳ್ಳಬೇಕೆಂದರು. ಮಹಾವಿದ್ಯಾಲಯದ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿ ಸದ್ಭಾವನಾ ದಿನದ ಪ್ರತಿಜ್ಞೆಗೈದರು.
ಪ್ರೊ.ಎಂ.ಬಿ.ಹಳ್ಳಿ, ಡಾ.ಎನ್.ಬಿ.ಸಂಗಳದ ಪ್ರತಿಜ್ಞಾ ವಿಧಿ ಬೋಧಿಸಿದರು. ಡಾ.ಅರವಿಂದ.ಪೂಜಾರ ವಂದಿಸಿದರು.
ಅಧ್ಯಕ್ಷ ತೆ ವಹಿಸಿದ್ದ ಡಾ.ಎಂ.ಎಸ್.ನರೇಗಲ್ಲ ಮಾತನಾಡಿ, ಮಾಜಿ ಪ್ರಧಾನಿ ದಿ.ರಾಜೀವ ಗಾಂಧಿಯವರ ಜನ್ಮದಿನದಂದು ಸದ್ಭಾವನಾ ದಿನಾಚರಣೆ ರಾಷ್ಟ್ರದಾದ್ಯಂತ ಆಚರಿಸಲಾಗುತ್ತಿದೆ. ಜಾತಿ, ಧರ್ಮ, ಮತ ಹಾಗೂ ಭಾಷೆಯ ಬೇಧ ಭಾವವಿಲ್ಲದೆ, ಎಲ್ಲರ ಸೌರ್ಹಾದಕ್ಕಾಗಿ ಹಾಗೂ ಭಾವೈಕ್ಯತೆಗಾಗಿ ಯುವಕರು ಉತ್ತಮ ಮನೋಭಾವ ರೂಢಿಸಿಕೊಳ್ಳಬೇಕೆಂದರು. ಮಹಾವಿದ್ಯಾಲಯದ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿ ಸದ್ಭಾವನಾ ದಿನದ ಪ್ರತಿಜ್ಞೆಗೈದರು.
ಪ್ರೊ.ಎಂ.ಬಿ.ಹಳ್ಳಿ, ಡಾ.ಎನ್.ಬಿ.ಸಂಗಳದ ಪ್ರತಿಜ್ಞಾ ವಿಧಿ ಬೋಧಿಸಿದರು. ಡಾ.ಅರವಿಂದ.ಪೂಜಾರ ವಂದಿಸಿದರು.