ಆ್ಯಪ್ನಗರ

ನೆರವಿಗೆ ನಿಂತ ಮಂಗಳ ಮುಖಿ

ಗಜೇಂದ್ರಗಡ: ಕೊರೊನಾದಿಂದ ಪಟ್ಟಣದಲ್ಲಿದಲ್ಲಿಸಂಕಷ್ಟಕ್ಕೀಡಾದ ಜನರಿಗೆ ಸಂಘಟನೆಯೊಂದರ ನೇತೃತ್ವದಲ್ಲಿಮಂಗಳ ಮುಖಿಯೊಬ್ಬರು ತಾವೂ ನೆರವು ನೀಡಲು ಮುಂದಾಗಿದ್ದಾರೆ.

Vijaya Karnataka 5 Apr 2020, 5:07 pm
ಗಜೇಂದ್ರಗಡ: ಕೊರೊನಾದಿಂದ ಪಟ್ಟಣದಲ್ಲಿದಲ್ಲಿಸಂಕಷ್ಟಕ್ಕೀಡಾದ ಜನರಿಗೆ ಸಂಘಟನೆಯೊಂದರ ನೇತೃತ್ವದಲ್ಲಿಮಂಗಳ ಮುಖಿಯೊಬ್ಬರು ತಾವೂ ನೆರವು ನೀಡಲು ಮುಂದಾಗಿದ್ದಾರೆ.
Vijaya Karnataka Web mangalmukhi to the aid
ನೆರವಿಗೆ ನಿಂತ ಮಂಗಳ ಮುಖಿ


ಮಂಗಳ ಮುಖಿಯಾದ ದುರ್ಗಾ ಹಾಗೂ ಕರ್ನಾಟಕ ಅಭಿವೃದ್ಧಿ ವೇದಿಕೆಯ ಕಾರ್ಯಕರ್ತರೊಂದಿಗೆ ಸೇರಿ ಕಡು ಬಡವರು ವಾಸವಿದ್ದ ಜನತಾ ಪ್ಲಾಟಿನಲ್ಲಿನ ಹಸಿದವರಿಗೆ ಊಟದ ವ್ಯವಸ್ಥೆ ಮಾಡಿದರು.

ಕರ್ನಾಟಕ ಅಭಿವೃದ್ಧಿ ವೇದಿಕೆ ರಾಜ್ಯಾಧ್ಯಕ್ಷ ವಿನಾಯಕ ಜರತಾರಿ, ಹನಮಂತ ಗೌಡರ, ರಘು ಚವ್ಹಾಣ, ಶ್ರೀಕಾಂತ ಮೀಟಗಲ್ಲ, ಮುತ್ತು ಪಟ್ಟಣಶೆಟ್ಟಿ, ಅಲೀಸಾಬ ದಿಂಡವಾಡ, ಮೌಲಿ ಬಂಡಿವಡ್ಡರ, ಬಾಬು ಬದಿ, ರವಿ ಮುತಗಾರ ಇತರರು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ