ಮುಂಡರಗಿ : ಇಲ್ಲಿಯ ಅನ್ಮೋಲ್ ಯೋಗ ಹಾಗೂ ಆಯುರ್ವೇದ ಚಿಕಿತ್ಸಾ ಕೇಂದ್ರ ಆಶ್ರಯದಲ್ಲಿ ಹಿರಿಯ ನಾಗರಿಕರ ದಿನಾಚರಣೆ ನಿಮಿತ್ತ ಆ.21 ರಂದು ಮಧ್ಯಾಹ್ನ 3 ಕ್ಕೆ ಯೋಗ ಹಾಲ್ನಲ್ಲಿ ಮರಳಿ ಅರಳು ಕಾರ್ಯಕ್ರಮ ನಡೆಯಲಿದೆ.
ವಿ.ಸಿ.ಹಂಚಿನಾಳ ಅಧ್ಯಕ್ಷ ತೆ ವಹಿಸುವರು. ಡಾ.ವಾಣಿಶ್ರೀ ಬಗರೆ ಆಯುರ್ವೇದ ಚಿಕಿತ್ಸೆ, ಡಾ.ನಂದಿತಾ ಹಂಚಿನಾಳ ಆಹಾರ ಮತ್ತು ಆರೋಗ್ಯ, ಮಂಗಳಾ ಇಟಗಿ ಯೋಗ ಚಿಕಿತ್ಸೆ ಕುರಿತು ವಿಷಯ ಮಂಡಿಸುವರು. ಪ್ರೊ.ಆರ್.ಎಲ್.ಪೋಲಿಸಪಾಟೀಲ ಅವರಿಂದ ಅತಿಥಿ ಉಪನ್ಯಾಸ ಜರುಗಲಿದೆ ಎಂದು ಸಂಘಟಿಕರು ತಿಳಿಸಿದ್ದಾರೆ.
ವಿ.ಸಿ.ಹಂಚಿನಾಳ ಅಧ್ಯಕ್ಷ ತೆ ವಹಿಸುವರು. ಡಾ.ವಾಣಿಶ್ರೀ ಬಗರೆ ಆಯುರ್ವೇದ ಚಿಕಿತ್ಸೆ, ಡಾ.ನಂದಿತಾ ಹಂಚಿನಾಳ ಆಹಾರ ಮತ್ತು ಆರೋಗ್ಯ, ಮಂಗಳಾ ಇಟಗಿ ಯೋಗ ಚಿಕಿತ್ಸೆ ಕುರಿತು ವಿಷಯ ಮಂಡಿಸುವರು. ಪ್ರೊ.ಆರ್.ಎಲ್.ಪೋಲಿಸಪಾಟೀಲ ಅವರಿಂದ ಅತಿಥಿ ಉಪನ್ಯಾಸ ಜರುಗಲಿದೆ ಎಂದು ಸಂಘಟಿಕರು ತಿಳಿಸಿದ್ದಾರೆ.