ಆ್ಯಪ್ನಗರ

ಮಾಸ್ಕ್‌ ವಿತರಿಸಿ ಕೊರೊನಾ ಜಾಗೃತಿ

ನರಗುಂದ : ಮಹದಾಯಿ, ಕಳಸಾ ಬಂಡೂರಿ ಸಮಿತಿ, ಕನ್ನಡ ಪರ ಸಂಘಟನೆ, ವ್ಯಾಪಾರಸ್ಥರು, ರಾಜ್ಯ ರೈತ ಸಂಘ ಹಾಗೂ ವಿವಿಧ ಸಂಘಟನೆಗಳ ಒಕ್ಕೂಟದ ವತಿಯಿಂದ

Vijaya Karnataka 10 Jul 2020, 5:00 am
ನರಗುಂದ : ಮಹದಾಯಿ, ಕಳಸಾ ಬಂಡೂರಿ ಸಮಿತಿ, ಕನ್ನಡ ಪರ ಸಂಘಟನೆ, ವ್ಯಾಪಾರಸ್ಥರು, ರಾಜ್ಯ ರೈತ ಸಂಘ ಹಾಗೂ ವಿವಿಧ ಸಂಘಟನೆಗಳ ಒಕ್ಕೂಟದ ವತಿಯಿಂದ
Vijaya Karnataka Web 9NRD2_25
ನರಗುಂದದಲ್ಲಿವಿವಿಧ ಸಂಘಟನೆ ಮುಖಂಡರು ಜನರಿಗೆ ಕೊರೊನಾ ಜಾಗೃತಿ ಮೂಡಿಸಿ ಮಾಸ್ಕ್‌ ವಿತರಿಸಿದರು.


ಪುರಸಭೆಯಿಂದ ಬಸ್‌ ನಿಲ್ದಾಣದವರೆಗೆ ರಾರ‍ಯಲಿ ಮೂಲಕ ಸಂಚರಿಸಿ ಕೊರೊನಾದಿಂದ ದೂರವಿರಿ, ಅಂತರ್‌ ಕಾಯ್ದುಕೊಳ್ಳಿ, ಮಾಸ್ಕ ಧರಿಸಿ ಸಂಚರಿಸಿ, ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂಬ ಸಂದೇಶದೊಂದಿಗೆ ಜಾಗೃತಿ ಮೂಡಿಸಿದರು.

ಸುಮಾರು 200 ಜನರಿಗೆ ಉಚಿತ ಮಾಸ್ಕ್‌ ವಿತರಿಸಿಲಾಯಿತು. ಚನ್ನು ನಂದಿ, ರಾಘವೇಂದ್ರ ಗುಜಮಾಗಡಿ, ಪ್ರೀತಿ ಗವಿಮಠ, ಚನ್ನಬಸಪ್ಪ ಕಂಠಿ, ವಿಠಲ ಜಾಧವ, ಡಾ.ಹಿರೇಯಾಳ, ಬಿ.ವಿ.ಕಲ್ಲನಗೌಡ್ರ, ಬಿ.ವಿ.ಮಠಪತಿ, ಮಕ್ತುಮಸಾಬ ಕರಮನಿ,ಮಂಜು ಸುಣಗಾರ, ದಾವಲಸಾಬ ಸಿಂದಗಿ, ಅಜೀತ ದೇಸಾಯಿಗೌಡ, ನಾಗಪ್ಪ ಪಾರ್ವತಿಯವರ, ರಾಘವೇಂದ್ರ ನೆಲವಡಿ ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ