ಆ್ಯಪ್ನಗರ

ಮೇ ಸಾಹಿತ್ಯ ಮೇಳ: ನೋಂದಣಿಗೆ ಅವಕಾಶ

ಗದಗ: ಲಡಾಯಿ ಪ್ರಕಾಶನ ಗದಗ, ಕವಿ ಪ್ರಕಾಶನ ಕವಲಕ್ಕಿ ಹಾಗೂ ಚಿತ್ತಾರ ಕಲಾಬಳಗದ ಆಶ್ರಯದಲ್ಲಿ ಮೇ 4 ಮತ್ತು 5ರಂದು ನಗರದ ಅಂಬೇಡ್ಕರ್‌ ಭವನದಲ್ಲಿ 5ನೇ ಮೇ ಸಾಹಿತ್ಯ ಮೇಳ ಆಯೋಜಿಸಲಾಗಿದೆ. ಸಾಹಿತ್ಯ ಮೇಳದಲ್ಲಿ ಕರ್ನಾಟಕ ಸಹಿತ ನೆರೆಯ ರಾಜ್ಯಗಳಿಂದ 500ಕ್ಕೂ

Vijaya Karnataka 29 Apr 2019, 5:00 am
ಗದಗ: ಲಡಾಯಿ ಪ್ರಕಾಶನ ಗದಗ, ಕವಿ ಪ್ರಕಾಶನ ಕವಲಕ್ಕಿ ಹಾಗೂ ಚಿತ್ತಾರ ಕಲಾಬಳಗದ ಆಶ್ರಯದಲ್ಲಿ ಮೇ 4 ಮತ್ತು 5ರಂದು ನಗರದ ಅಂಬೇಡ್ಕರ್‌ ಭವನದಲ್ಲಿ 5ನೇ ಮೇ ಸಾಹಿತ್ಯ ಮೇಳ ಆಯೋಜಿಸಲಾಗಿದೆ. ಸಾಹಿತ್ಯ ಮೇಳದಲ್ಲಿ ಕರ್ನಾಟಕ ಸಹಿತ ನೆರೆಯ ರಾಜ್ಯಗಳಿಂದ 500ಕ್ಕೂ ಹೆಚ್ಚು ಪ್ರಗತಿಪರರು, ಯುವಕರು, ಬರಹಗಾರರು ಭಾಗವಹಿಸುವ ನಿರೀಕ್ಷೆಯಿದೆ. ಸಮ್ಮೇಳನದಲ್ಲಿ ಭಾಗವಹಿಸಲು ಸಾಹಿತಿಗಳಿಗೆ, ಯುವಕರಿಗೆ, ಕಲಾವಿದರಿಗೆ ಮುಕ್ತ ಅವಕಾಶವಿದ್ದು, ಆಸಕ್ತರು ಮೇ 2ರ ಒಳಗಾಗಿ ನೋಂದಣಿ ಮಾಡಿಕೊಳ್ಳಬೇಕು. ಭಾಗವಹಿಸುವ ಪ್ರತಿನಿಧಿಗಳಿಗೆ ಊಟದ ವ್ಯವಸ್ಥೆ ಕಲ್ಪಿಸಲಾಗುವುದು. ಹೆಚ್ಚಿನ ಮಾಹಿತಿ, ನೋಂದಣಿಗೆ ಬಸೂ- 9480286844, ಡಾ. ಅನುಪಮಾ- 9480211320, ಬಿ. ಮಾರುತಿ- 9880322020, ಡಿ.ಬಿ. ಗವಾನಿ- 9482931100 ಸಂಪರ್ಕಿಸಿ.
Vijaya Karnataka Web may literature fair the opportunity for registration
ಮೇ ಸಾಹಿತ್ಯ ಮೇಳ: ನೋಂದಣಿಗೆ ಅವಕಾಶ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ