ಆ್ಯಪ್ನಗರ

ಸಂತ ಶ್ರೇಷ್ಠ ಕನಕದಾಸರ ಜಯಂತಿ ಆಚರಣೆ

ನಗರದ ಪಂಪಂಚಾಕ್ಷರ ಗವಾಯಿಗಳವರ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿದಾಸ ಶ್ರೇಷ್ಠ ಸಂತ ಕನಕದಾಸರ ಜಯಂತಿ ಆಚರಿಸಲಾಯಿತು ಕನಕ ದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು...

Vijaya Karnataka 17 Nov 2019, 5:00 am
ಗದಗ: ನಗರದ ಪಂ.ಪಂಚಾಕ್ಷರ ಗವಾಯಿಗಳವರ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿದಾಸ ಶ್ರೇಷ್ಠ ಸಂತ ಕನಕದಾಸರ ಜಯಂತಿ ಆಚರಿಸಲಾಯಿತು. ಕನಕ ದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಮುಖ್ಯೋಪಾಧ್ಯಾಯ ಕೆ.ಬಿ.ಹಿರೇಮಠ, ವಿದ್ಯಾರ್ಥಿಗಳು ಇದ್ದರು.
Vijaya Karnataka Web mayanti celebration of the great saint kanakadasas
ಸಂತ ಶ್ರೇಷ್ಠ ಕನಕದಾಸರ ಜಯಂತಿ ಆಚರಣೆ


ಕಣಗಿನಹಾಳದ ಸರಕಾರಿ ಪ್ರೌಢ ಶಾಲೆ:
ತಾಲೂಕಿನ ಕಣಗಿನಹಾಳ ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿಕನಕದಾಸರ ಜಯಂತಿ ಆಚರಿಸಲಾಯಿತು. ಕನ್ನಡ ಶಿಕ್ಷಕಿ ಡಿ.ಎಚ್‌.ಹೊಂಬಳ ಮಾತನಾಡಿ, ಕನಕದಾಸರ ಭಕ್ತಿ, ಶ್ರದ್ಧೆ ಅವರನ್ನು ಇಂದಿಗೂ ನೆನೆಯುವ ಹಾಗೆ ಮಾಡಿದೆ. ನಾವು ಸಹ ಗುರಿ ಸಾಧಿಸುವ ಮಾರ್ಗದಲ್ಲಿನಡೆಯಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯೋಪಾಧ್ಯಾಯ ಕೆ.ಎಂ.ಅಡವಿ ಮಾತನಾಡಿದರು.

ಸಬಿನಾ ನಡುವಿನಮನಿ, ಭಾಗ್ಯಲಕ್ಷಿತ್ರ್ಮ ದ್ಯಾಂಪೂರ ಚುಟುಕು ಕವನ ಹೇಳಿದರು. ನವೀನ ಗಿಡಮಲ್ಲನ್ನವರ ಕನಕದಾಸರ ವಚನ ಹೇಳಿದರು. ಶ್ರೀರಕ್ಷಾ ಹಿರೇಮಠ, ವಿದ್ಯಾವತಿ ಪೂಜಾರ, ಮಂಜುನಾಥ ನಾಲವಾಡ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ