ಆ್ಯಪ್ನಗರ

ಇಂದು ರೈಲ್ವೆ ಹೋರಾಟಗಾರರ ಸಭೆ

ಮುಂಡರಗಿ : ತಾಲೂಕು ಸಾರ್ವಜನಿಕ ಹೋರಾಟ ವೇದಿಕೆ, ಗದಗ-ಹರಪನಹಳ್ಳಿ ರೈಲ್ವೆ ಮಾರ್ಗ ರಚನೆಯ ಜಂಟಿಕ್ರಿಯಾ ಸಮಿತಿ, ಉತ್ತರಕರ್ನಾಟಕ ಪ್ರದೇಶ ರೈತ ಸಂಘ, ಸಿಂಗಟಾಲೂರು ಏತನೀರಾವರಿ ಹೋರಾಟ ಸಮಿತಿ ಮತ್ತು ಮುಂಡರಗಿ ಹಳೆ ತರಕಾರಿ ಮಾರುಕಟ್ಟೆ ಹೋರಾಟ ಸಮಿತಿ ಆಶ್ರಯದಲ್ಲಿ ಜು.15 ರಂದು ಬೆಳಗ್ಗೆ

Vijaya Karnataka 15 Jul 2019, 5:00 am
ಮುಂಡರಗಿ : ತಾಲೂಕು ಸಾರ್ವಜನಿಕ ಹೋರಾಟ ವೇದಿಕೆ, ಗದಗ-ಹರಪನಹಳ್ಳಿ ರೈಲ್ವೆ ಮಾರ್ಗ ರಚನೆಯ ಜಂಟಿಕ್ರಿಯಾ ಸಮಿತಿ, ಉತ್ತರಕರ್ನಾಟಕ ಪ್ರದೇಶ ರೈತ ಸಂಘ, ಸಿಂಗಟಾಲೂರು ಏತನೀರಾವರಿ ಹೋರಾಟ ಸಮಿತಿ ಮತ್ತು ಮುಂಡರಗಿ ಹಳೆ ತರಕಾರಿ ಮಾರುಕಟ್ಟೆ ಹೋರಾಟ ಸಮಿತಿ ಆಶ್ರಯದಲ್ಲಿ ಜು.15 ರಂದು ಬೆಳಗ್ಗೆ 11:30 ಕ್ಕೆ ಮುಂಡರಗಿ ಪ್ರವಾಸಿ ಮಂದಿರದಲ್ಲಿ ರೈಲ್ವೆ ಹೋರಾಟಗಾರರ ಸಭೆಯನ್ನುಕರೆಯಲಾಗಿದೆ ಎಂದು ಸಂಚಾಲಕ ಬಸವರಾಜ ನವಲಗುಂದ ತಿಳಿಸಿದ್ದಾರೆ.
Vijaya Karnataka Web meeting of railway fighters today
ಇಂದು ರೈಲ್ವೆ ಹೋರಾಟಗಾರರ ಸಭೆ


ಸಭೆಯಲ್ಲಿ ತಾಲೂಕು ಘಟಕ ಪದಾಧಿಕಾರಿಗಳನ್ನು ಆಯ್ಕೆ ಮಾಡುವ ಇತರ ಹಲವು ವಿಷಯಗಳ ಕುರಿತು ಚರ್ಚಿಸಲಾಗುವುದು.

ವಿ.ಎಸ್‌.ಘಟ್ಟಿ, ಮಂಜುನಾಥ ಕಾಗನೂರಮಠ, ಯಮನಪ್ಪ ಭಜಂತ್ರಿ, ಧ್ರುವಕುಮಾರ ಹೂಗಾರ, ಶಶಿಧರ ಹೊಸಪೇಟೆ, ಪಂಚಯ್ಯ ಹಿರೇಮಠ, ಕೃಷ್ಣ ಬಡಿಗೇರ, ರವಿ ಪಾಟೀಲ, ಬಸಪ್ಪ ಅಗ್ಗದ, ಕಾಶಿಂಸಾಬ ಕೊಕ್ಕರಗುಂದಿ, ಸಂಗಪ್ಪ ಕಂಬಾಳಿ, ಮೌಲಾಸಾಬ ಬಾಗವಾನ, ಬಸಪ್ಪ ವಡ್ಡರ ಪಾಲ್ಗೊಳ್ಳಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ