ಆ್ಯಪ್ನಗರ

ಮಿಡಿ ನಾಗರ ಹಾವು ರಕ್ಷಣೆ

ನರಗುಂದ: ಇಲ್ಲಿನ ಸರಸ್ವತಿ ನಗರದಲ್ಲಿಶಿಕ್ಷಕ ಎಸ್‌.ಜಿ.ಮಣ್ಣೂರಮಠ ಮನೆಯಲ್ಲಿಪ್ರತ್ಯಕ್ಷವಾದ ನಾಗರ ಹಾವನ್ನು ಹಿಡಿದು ರಕ್ಷಿಸಿದ ಉರಗತಜ್ಞ ಮಂಜುನಾಥ ನಾಯಕ ಕಾಡಿಗೆ ಬಿಟ್ಟಿದ್ದಾರೆ. ಕಳೆದ ಸೆ.21 ರಂದು ಎಪಿಎಂಸಿ ಆವರಣದಲ್ಲಿಕಂಡು ಬಂದ ನಾಗರ ಹಾವಿನ ಮರಿಯನ್ನು ಹಿಡಿದು ರಕ್ಷಿಸಿದ್ದಾರೆ. ಹಾವುಗಳು ಕಂಡು ಬಂದಲ್ಲಿತಕ್ಷಣ

Vijaya Karnataka 29 Sep 2019, 5:00 am
ನರಗುಂದ: ಇಲ್ಲಿನ ಸರಸ್ವತಿ ನಗರದಲ್ಲಿಶಿಕ್ಷಕ ಎಸ್‌.ಜಿ.ಮಣ್ಣೂರಮಠ ಮನೆಯಲ್ಲಿಪ್ರತ್ಯಕ್ಷವಾದ ನಾಗರ ಹಾವನ್ನು ಹಿಡಿದು ರಕ್ಷಿಸಿದ ಉರಗತಜ್ಞ ಮಂಜುನಾಥ ನಾಯಕ ಕಾಡಿಗೆ ಬಿಟ್ಟಿದ್ದಾರೆ. ಕಳೆದ ಸೆ.21 ರಂದು ಎಪಿಎಂಸಿ ಆವರಣದಲ್ಲಿಕಂಡು ಬಂದ ನಾಗರ ಹಾವಿನ ಮರಿಯನ್ನು ಹಿಡಿದು ರಕ್ಷಿಸಿದ್ದಾರೆ. ಹಾವುಗಳು ಕಂಡು ಬಂದಲ್ಲಿತಕ್ಷಣ ತಮ್ಮ ಗಮನಕ್ಕೆ ತರುವಂತೆ ಜ್ಞಾನ ಮದ್ರಾ ಶಾಲೆಯ ಶಿಕ್ಷಕರೂ ಆಗಿರುವ ಮಂಜುನಾಥ ನಾಯಕ ಮನವಿ ಮಾಡಿದ್ದಾರೆ.
Vijaya Karnataka Web 27NRD3_25
ನರಗುಂದ ಎಪಿಎಂಸಿ ಆವರಣದಲ್ಲಿಕಂಡು ಬಂದ ಮಿಡಿ ನಾಗರ ಹಾವನ್ನು ರಕ್ಷಿಸಿ ಪ್ಲಾಸ್ಟಿಕ್‌ ಬಾಟಲಿಯಲ್ಲಿಇಟ್ಟಿರುವುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ