ನರಗುಂದ: ಇಲ್ಲಿನ ಸರಸ್ವತಿ ನಗರದಲ್ಲಿಶಿಕ್ಷಕ ಎಸ್.ಜಿ.ಮಣ್ಣೂರಮಠ ಮನೆಯಲ್ಲಿಪ್ರತ್ಯಕ್ಷವಾದ ನಾಗರ ಹಾವನ್ನು ಹಿಡಿದು ರಕ್ಷಿಸಿದ ಉರಗತಜ್ಞ ಮಂಜುನಾಥ ನಾಯಕ ಕಾಡಿಗೆ ಬಿಟ್ಟಿದ್ದಾರೆ. ಕಳೆದ ಸೆ.21 ರಂದು ಎಪಿಎಂಸಿ ಆವರಣದಲ್ಲಿಕಂಡು ಬಂದ ನಾಗರ ಹಾವಿನ ಮರಿಯನ್ನು ಹಿಡಿದು ರಕ್ಷಿಸಿದ್ದಾರೆ. ಹಾವುಗಳು ಕಂಡು ಬಂದಲ್ಲಿತಕ್ಷಣ ತಮ್ಮ ಗಮನಕ್ಕೆ ತರುವಂತೆ ಜ್ಞಾನ ಮದ್ರಾ ಶಾಲೆಯ ಶಿಕ್ಷಕರೂ ಆಗಿರುವ ಮಂಜುನಾಥ ನಾಯಕ ಮನವಿ ಮಾಡಿದ್ದಾರೆ.
ಮಿಡಿ ನಾಗರ ಹಾವು ರಕ್ಷಣೆ
ನರಗುಂದ: ಇಲ್ಲಿನ ಸರಸ್ವತಿ ನಗರದಲ್ಲಿಶಿಕ್ಷಕ ಎಸ್.ಜಿ.ಮಣ್ಣೂರಮಠ ಮನೆಯಲ್ಲಿಪ್ರತ್ಯಕ್ಷವಾದ ನಾಗರ ಹಾವನ್ನು ಹಿಡಿದು ರಕ್ಷಿಸಿದ ಉರಗತಜ್ಞ ಮಂಜುನಾಥ ನಾಯಕ ಕಾಡಿಗೆ ಬಿಟ್ಟಿದ್ದಾರೆ. ಕಳೆದ ಸೆ.21 ರಂದು ಎಪಿಎಂಸಿ ಆವರಣದಲ್ಲಿಕಂಡು ಬಂದ ನಾಗರ ಹಾವಿನ ಮರಿಯನ್ನು ಹಿಡಿದು ರಕ್ಷಿಸಿದ್ದಾರೆ. ಹಾವುಗಳು ಕಂಡು ಬಂದಲ್ಲಿತಕ್ಷಣ
Vijaya Karnataka 29 Sep 2019, 5:00 am