ಆ್ಯಪ್ನಗರ

ಹಾಲು ವಿತರಣೆ

ಮುಳಗುಂದ :ಕೊರೊನಾ ಸಾಂಕ್ರಾಮಿಕ ರೋಗ ಹರಡದಂತೆ ಲಾಕ್‌ ಡೌನ್‌ ಇರುವುದರಿಂದ ಪಪಂ ವ್ಯಾಪ್ತಿಯಲ್ಲಿಬರುವ ಹರಣಶಿಕಾರಿ ಓಣಿ,ಅಂಬೇಡ್ಕರ್‌ ನಗರ, ಭೋವಿ ಓಣಿ, ಮತ್ತು ಬಸಾಪುರ ಹಾಗೂ ಶಿತಾಲಹರಿ ಗ್ರಾಮಗಳ ಪ್ರತಿ ಕುಟುಂಬಕ್ಕೆ ಅರ್ಧ ಲೀಟರ್‌ ನಂದಿನಿ ಹಾಲನ್ನು ಜಿಲ್ಲಾಡಳಿತ ಸೂಚನೆ ಮೇರೆಗೆ 1000 ಕುಟುಂಬಕ್ಕೆ ಪಪಂ ಸದಸ್ಯರು ಹಾಗೂ ಪಪಂ ಮುಖ್ಯಾಧಿಕಾರಿ ವಿತರಿಸಿದರು.

Vijaya Karnataka 5 Apr 2020, 5:00 am
ಮುಳಗುಂದ :ಕೊರೊನಾ ಸಾಂಕ್ರಾಮಿಕ ರೋಗ ಹರಡದಂತೆ ಲಾಕ್‌ ಡೌನ್‌ ಇರುವುದರಿಂದ ಪಪಂ ವ್ಯಾಪ್ತಿಯಲ್ಲಿಬರುವ ಹರಣಶಿಕಾರಿ ಓಣಿ,ಅಂಬೇಡ್ಕರ್‌ ನಗರ, ಭೋವಿ ಓಣಿ, ಮತ್ತು ಬಸಾಪುರ ಹಾಗೂ ಶಿತಾಲಹರಿ ಗ್ರಾಮಗಳ ಪ್ರತಿ ಕುಟುಂಬಕ್ಕೆ ಅರ್ಧ ಲೀಟರ್‌ ನಂದಿನಿ ಹಾಲನ್ನು ಜಿಲ್ಲಾಡಳಿತ ಸೂಚನೆ ಮೇರೆಗೆ 1000 ಕುಟುಂಬಕ್ಕೆ ಪಪಂ ಸದಸ್ಯರು ಹಾಗೂ ಪಪಂ ಮುಖ್ಯಾಧಿಕಾರಿ ವಿತರಿಸಿದರು.
Vijaya Karnataka Web milk delivery
ಹಾಲು ವಿತರಣೆ


ಮುಖ್ಯಾಧಿಕಾರಿ ಎಂ.ಎಸ್‌.ಬೆಂತೂರ, ಪಪಂ ಸದಸ್ಯರಾದ ಎಸ್‌.ಸಿ.ಬಡ್ನಿ, ನಾಗರಾಜ ದೇಶಪಾಂಡೆ, ಕೆ.ಎಲ್‌.ಕರಿಗೌಡರ, ಬಸವರಾಜ ಹಾರೊಗೇರಿ, ಮಹಾದೇವಪ್ಪ ಗಡಾದ, ಮಲ್ಲಪ್ಪ ಚವ್ಹಾಣ, ಹೊನ್ನಪ್ಪ ವಡ್ಡರ, ಯಲ್ಲವ್ವ ಕವಲೂರ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ