ಮುಳಗುಂದ :ಕೊರೊನಾ ಸಾಂಕ್ರಾಮಿಕ ರೋಗ ಹರಡದಂತೆ ಲಾಕ್ ಡೌನ್ ಇರುವುದರಿಂದ ಪಪಂ ವ್ಯಾಪ್ತಿಯಲ್ಲಿಬರುವ ಹರಣಶಿಕಾರಿ ಓಣಿ,ಅಂಬೇಡ್ಕರ್ ನಗರ, ಭೋವಿ ಓಣಿ, ಮತ್ತು ಬಸಾಪುರ ಹಾಗೂ ಶಿತಾಲಹರಿ ಗ್ರಾಮಗಳ ಪ್ರತಿ ಕುಟುಂಬಕ್ಕೆ ಅರ್ಧ ಲೀಟರ್ ನಂದಿನಿ ಹಾಲನ್ನು ಜಿಲ್ಲಾಡಳಿತ ಸೂಚನೆ ಮೇರೆಗೆ 1000 ಕುಟುಂಬಕ್ಕೆ ಪಪಂ ಸದಸ್ಯರು ಹಾಗೂ ಪಪಂ ಮುಖ್ಯಾಧಿಕಾರಿ ವಿತರಿಸಿದರು.
ಮುಖ್ಯಾಧಿಕಾರಿ ಎಂ.ಎಸ್.ಬೆಂತೂರ, ಪಪಂ ಸದಸ್ಯರಾದ ಎಸ್.ಸಿ.ಬಡ್ನಿ, ನಾಗರಾಜ ದೇಶಪಾಂಡೆ, ಕೆ.ಎಲ್.ಕರಿಗೌಡರ, ಬಸವರಾಜ ಹಾರೊಗೇರಿ, ಮಹಾದೇವಪ್ಪ ಗಡಾದ, ಮಲ್ಲಪ್ಪ ಚವ್ಹಾಣ, ಹೊನ್ನಪ್ಪ ವಡ್ಡರ, ಯಲ್ಲವ್ವ ಕವಲೂರ ಇದ್ದರು.
ಮುಖ್ಯಾಧಿಕಾರಿ ಎಂ.ಎಸ್.ಬೆಂತೂರ, ಪಪಂ ಸದಸ್ಯರಾದ ಎಸ್.ಸಿ.ಬಡ್ನಿ, ನಾಗರಾಜ ದೇಶಪಾಂಡೆ, ಕೆ.ಎಲ್.ಕರಿಗೌಡರ, ಬಸವರಾಜ ಹಾರೊಗೇರಿ, ಮಹಾದೇವಪ್ಪ ಗಡಾದ, ಮಲ್ಲಪ್ಪ ಚವ್ಹಾಣ, ಹೊನ್ನಪ್ಪ ವಡ್ಡರ, ಯಲ್ಲವ್ವ ಕವಲೂರ ಇದ್ದರು.