ಗದಗ: ಯೋಗ ಮಾಡುವವನಿಗೆ ರೋಗವಿಲ್ಲ, ಯೋಗದಲ್ಲಿರುವ ಆಸನ ಪ್ರಾಣಾಯಾಮಗಳನ್ನು ದಿನ ನಿತ್ಯ ಮಾಡಿದಾಗ ಶರೀರ ಹಾಗೂ ಮನಸ್ಸು ನಿಯಂತ್ರಣ ಮಾಡಬಹುದು ಎಂದು ಡಾ.ರಾಜೇಂದ್ರ ಗಡಾದ ಹೇಳಿದರು.
ಇಲ್ಲಿನ ಸಿದ್ದಲಿಂಗ ನಗರ ಸಚ್ಚಿದಾನಂದ ಮಠದ ಆವರಣದಲ್ಲಿರುವ ಸಮುದಾಯ ಭವನದಲ್ಲಿನಿತ್ಯಂ ಮಹಿಳಾ ಯೋಗ ಕೇಂದ್ರವು 3ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿಮಾತನಾಡಿದರು.
ತೊಟ್ಟಿಲು ತೂಗುವ ಕೈ ದೇಶವನ್ನು ಆಳಬಲ್ಲಳು ಎನ್ನುವುದಕ್ಕೆ ಸುಮಂಗಲಾ ಹದ್ಲಿಯವರು ಮೂರು ವರ್ಷದ ಸತತ ಪ್ರಯತ್ನವೇ ಇದಕ್ಕೆ ಸಾಕ್ಷಿ ಎಂದರು. ಈ ಭಾಗದ ಮಹಿಳೆಯರಿಗಾಗಿ ಅತ್ಯಂತ ಅನುಕೂಲವಾಗುವ ಸ್ಥಳದಲ್ಲಿಯೋಗ ಕೇಂದ್ರ ಇರುವುದು ಬಹು ಅಪರೂಪ ಇದರ ಸದುಪಯೋಗ ಪಡೆದುಕೊಳ್ಳಿ ಎಂದರು.
ಗೋವಿಂದಪ್ಪ ಬಜನಿಮನಿ, ಶಿವಪುತ್ರಯ್ಯ ಅಗಸಿಮನಿ ಮಾತನಾಡಿ, ಯೋಗ ಮನಸ್ಸಿಗೆ ಅನುಗುಣವಾಗಿದ್ದಲ್ಲಿಎಲ್ಲವಯಸ್ಸಿನವರು ಯೋಗ ಮಾಡಿ ಆರೋಗ್ಯದಿಂದ ಇರಬಹುದು ಎಂದರು.
ಬಡೇಖಾನ, ಬದಾಮಿ, ಲಕ್ಷ್ಮೀ ಮುಳಗುಂದ ಮಾತನಾಡಿದರು.ಯೋಗ ಸ್ಪರ್ಧೆ ನಾಣ್ಯಗಳ ಬ್ಯಾಲೆನ್ಸಿಂಗ್ ಆಟ ಹಾಗೂ ಅಕ್ಷರ ಜೋಡಣೆ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು. ಯೋಗ ಸ್ಪರ್ಧೆಯಲ್ಲಿಲಕ್ಷ್ಮಿ ಅಳಗವಾಡಿ ಪ್ರಥಮ, ಉಮಾ ಕುರ್ತಕೋಟಿ ದ್ವಿತೀಯ, ಮಂಜುಳಾ ಬೇಂದ್ರೆ ತೃತೀಯ ಬಹುಮಾನ ಪಡೆದರು.
ಅಕ್ಷರ ಜೋಡಣೆ ಸ್ಪರ್ಧೆಯಲ್ಲಿಅಶ್ವಿನಿ ಹೊಸಮಠ ಪ್ರಥಮ, ಅಶ್ವಿನಿ ಪಾಟೀಲ ದ್ವಿತೀಯ ಜಯಶ್ರೀ ಬಿಸರಳ್ಳಿ ಮೂರನೇ ಸ್ಥಾನ ಪಡೆದುಕೊಂಡರು. ನಾಣ್ಯ ಬ್ಯಾಲೆನ್ಸಿಂಗ್ ಆಟದಲ್ಲಿಶ್ರೀದೇವಿ ಗುಡ್ಡಿಮಠ ಪ್ರಥಮ, ರೇಣುಕಾ ಕೋಟಿ ದ್ವಿತೀಯ, ಶಿಲ್ಪಾ ಶಿರೂರ ತೃತೀಯ ಸ್ಥಾನ ಪಡೆದುಕೊಂಡರು.
ಡಾ.ರಾಜೇಂದ್ರ ಗಡಾದ, ಭಜನಿಮನಿ ದಂಪತಿಗಳಿಗೆ ಹಾಗೂ ಚೇರಮನ್ ಶಿವಮೂರ್ತೆಪ್ಪ ಅಗಸಿಮನಿ ಅವರನ್ನು ಸನ್ಮಾನಿಸಲಾಯಿತು. ಪ್ರಸಕ್ತ ಸಾಲಿನ ನಿತ್ಯಂ ಮಹಿಳಾ ಯೋಗ ಕೇಂದ್ರದ ನೂತನ ಪದಾಧಿಕಾರಿಗಳಿಗೆ ಹೂವನ್ನು ಕೊಟ್ಟು ಪದಗ್ರಹಣ ಮಾಡಲಾಯಿತು.
ಸಾಂಸ್ಕೃತಿಕ ಕಾರ್ಯಕ್ರಮಗಳಾದ ವಿಭೂತಿ ವಚನ ನೃತ್ಯ, ನಂತರ ಆಶಾ ಚಳಗೇರಿ ಹಾಗೂ ಆಕಾಶ ಗುಡ್ಡಿಮಠ ಅವರು ಯೋಗ ಪ್ರದರ್ಶನ ನೀಡಿದರು. ನಂತರ ನಿತ್ಯಂ ಮ್ಯೊಮೋರಿಯಲ್ಸ್ ಮಕ್ಕಳು ನೃತ್ಯ ಮಾಡಿದರು. ನಂತರ ಮಹಿಳೆಯರು ಸೇರಿ ಗಣೇಶನ ಹಾಡಿನೊಂದಿಗೆ ಯೋಗ ನೃತ್ಯ ಮಾಡಿದರು.
ಅಶ್ವಿನಿ ಹೊಸಮಠ ಪ್ರಾರ್ಥಿಸಿದರು. ನಿತ್ಯಂ ಯೋಗ ಕೇಂದ್ರದ ಅಧ್ಯಕ್ಷೆ ಜಯಶ್ರೀ ಬಿಸರಳ್ಳಿ ನಿರೂಪಿಸಿದರು. ಸುಪ್ರಿಯಾ ನಾಲ್ವತ್ವಾಡಮಠ ವಂದಿಸಿದರು.
ರೇಣುಕಾ ಗುಡ್ಲಾನೂರ, ಶಾಂತಾ ಪೂಜಾರ, ದ್ರಾಕ್ಷಾಯಿಣಿ ನಿಲೂಗಲ್ಲ, ಅನ್ನಪೂರ್ಣಾ ಸವದತ್ತಿ, ಭಾಗಿರಥಿ ಪೂಜಾರ, ವಿಜಯಲಕ್ಷ್ಮಿ ಪಾಟೀಲ, ಶೋಭಾ ಪಾಟೀಲ, ರೇಣುಕಾ ಕುರ್ತಕೋಟಿ, ದೀಪಾ ಪಾಂಡ್ರೆ, ಸರೋಜಾ ಸೋಲವನವರ, ರಾಜೇಶ್ವರಿ ಹಿರೇಮಠ, ಪ್ರೀತಿ ದಂಡಾವತಿಮಠ, ಲೀಲಾವತಿ ರಾಮದುರ್ಗ, ಜ್ಯೋತಿ ಜಾನೋಪಂತರ, ವಿಜಯ ಕುಲಕರ್ಣಿ, ಗಿರಿಜಾ ನಾಲ್ವತ್ವಾಡಮಠ, ರೂಪಾ ಕರ್ಜಗಿ, ವಿದ್ಯಾ ಪಾಟೀಲ ಇದ್ದರು.
ಇಲ್ಲಿನ ಸಿದ್ದಲಿಂಗ ನಗರ ಸಚ್ಚಿದಾನಂದ ಮಠದ ಆವರಣದಲ್ಲಿರುವ ಸಮುದಾಯ ಭವನದಲ್ಲಿನಿತ್ಯಂ ಮಹಿಳಾ ಯೋಗ ಕೇಂದ್ರವು 3ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿಮಾತನಾಡಿದರು.
ತೊಟ್ಟಿಲು ತೂಗುವ ಕೈ ದೇಶವನ್ನು ಆಳಬಲ್ಲಳು ಎನ್ನುವುದಕ್ಕೆ ಸುಮಂಗಲಾ ಹದ್ಲಿಯವರು ಮೂರು ವರ್ಷದ ಸತತ ಪ್ರಯತ್ನವೇ ಇದಕ್ಕೆ ಸಾಕ್ಷಿ ಎಂದರು. ಈ ಭಾಗದ ಮಹಿಳೆಯರಿಗಾಗಿ ಅತ್ಯಂತ ಅನುಕೂಲವಾಗುವ ಸ್ಥಳದಲ್ಲಿಯೋಗ ಕೇಂದ್ರ ಇರುವುದು ಬಹು ಅಪರೂಪ ಇದರ ಸದುಪಯೋಗ ಪಡೆದುಕೊಳ್ಳಿ ಎಂದರು.
ಗೋವಿಂದಪ್ಪ ಬಜನಿಮನಿ, ಶಿವಪುತ್ರಯ್ಯ ಅಗಸಿಮನಿ ಮಾತನಾಡಿ, ಯೋಗ ಮನಸ್ಸಿಗೆ ಅನುಗುಣವಾಗಿದ್ದಲ್ಲಿಎಲ್ಲವಯಸ್ಸಿನವರು ಯೋಗ ಮಾಡಿ ಆರೋಗ್ಯದಿಂದ ಇರಬಹುದು ಎಂದರು.
ಬಡೇಖಾನ, ಬದಾಮಿ, ಲಕ್ಷ್ಮೀ ಮುಳಗುಂದ ಮಾತನಾಡಿದರು.ಯೋಗ ಸ್ಪರ್ಧೆ ನಾಣ್ಯಗಳ ಬ್ಯಾಲೆನ್ಸಿಂಗ್ ಆಟ ಹಾಗೂ ಅಕ್ಷರ ಜೋಡಣೆ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು. ಯೋಗ ಸ್ಪರ್ಧೆಯಲ್ಲಿಲಕ್ಷ್ಮಿ ಅಳಗವಾಡಿ ಪ್ರಥಮ, ಉಮಾ ಕುರ್ತಕೋಟಿ ದ್ವಿತೀಯ, ಮಂಜುಳಾ ಬೇಂದ್ರೆ ತೃತೀಯ ಬಹುಮಾನ ಪಡೆದರು.
ಅಕ್ಷರ ಜೋಡಣೆ ಸ್ಪರ್ಧೆಯಲ್ಲಿಅಶ್ವಿನಿ ಹೊಸಮಠ ಪ್ರಥಮ, ಅಶ್ವಿನಿ ಪಾಟೀಲ ದ್ವಿತೀಯ ಜಯಶ್ರೀ ಬಿಸರಳ್ಳಿ ಮೂರನೇ ಸ್ಥಾನ ಪಡೆದುಕೊಂಡರು. ನಾಣ್ಯ ಬ್ಯಾಲೆನ್ಸಿಂಗ್ ಆಟದಲ್ಲಿಶ್ರೀದೇವಿ ಗುಡ್ಡಿಮಠ ಪ್ರಥಮ, ರೇಣುಕಾ ಕೋಟಿ ದ್ವಿತೀಯ, ಶಿಲ್ಪಾ ಶಿರೂರ ತೃತೀಯ ಸ್ಥಾನ ಪಡೆದುಕೊಂಡರು.
ಡಾ.ರಾಜೇಂದ್ರ ಗಡಾದ, ಭಜನಿಮನಿ ದಂಪತಿಗಳಿಗೆ ಹಾಗೂ ಚೇರಮನ್ ಶಿವಮೂರ್ತೆಪ್ಪ ಅಗಸಿಮನಿ ಅವರನ್ನು ಸನ್ಮಾನಿಸಲಾಯಿತು. ಪ್ರಸಕ್ತ ಸಾಲಿನ ನಿತ್ಯಂ ಮಹಿಳಾ ಯೋಗ ಕೇಂದ್ರದ ನೂತನ ಪದಾಧಿಕಾರಿಗಳಿಗೆ ಹೂವನ್ನು ಕೊಟ್ಟು ಪದಗ್ರಹಣ ಮಾಡಲಾಯಿತು.
ಸಾಂಸ್ಕೃತಿಕ ಕಾರ್ಯಕ್ರಮಗಳಾದ ವಿಭೂತಿ ವಚನ ನೃತ್ಯ, ನಂತರ ಆಶಾ ಚಳಗೇರಿ ಹಾಗೂ ಆಕಾಶ ಗುಡ್ಡಿಮಠ ಅವರು ಯೋಗ ಪ್ರದರ್ಶನ ನೀಡಿದರು. ನಂತರ ನಿತ್ಯಂ ಮ್ಯೊಮೋರಿಯಲ್ಸ್ ಮಕ್ಕಳು ನೃತ್ಯ ಮಾಡಿದರು. ನಂತರ ಮಹಿಳೆಯರು ಸೇರಿ ಗಣೇಶನ ಹಾಡಿನೊಂದಿಗೆ ಯೋಗ ನೃತ್ಯ ಮಾಡಿದರು.
ಅಶ್ವಿನಿ ಹೊಸಮಠ ಪ್ರಾರ್ಥಿಸಿದರು. ನಿತ್ಯಂ ಯೋಗ ಕೇಂದ್ರದ ಅಧ್ಯಕ್ಷೆ ಜಯಶ್ರೀ ಬಿಸರಳ್ಳಿ ನಿರೂಪಿಸಿದರು. ಸುಪ್ರಿಯಾ ನಾಲ್ವತ್ವಾಡಮಠ ವಂದಿಸಿದರು.
ರೇಣುಕಾ ಗುಡ್ಲಾನೂರ, ಶಾಂತಾ ಪೂಜಾರ, ದ್ರಾಕ್ಷಾಯಿಣಿ ನಿಲೂಗಲ್ಲ, ಅನ್ನಪೂರ್ಣಾ ಸವದತ್ತಿ, ಭಾಗಿರಥಿ ಪೂಜಾರ, ವಿಜಯಲಕ್ಷ್ಮಿ ಪಾಟೀಲ, ಶೋಭಾ ಪಾಟೀಲ, ರೇಣುಕಾ ಕುರ್ತಕೋಟಿ, ದೀಪಾ ಪಾಂಡ್ರೆ, ಸರೋಜಾ ಸೋಲವನವರ, ರಾಜೇಶ್ವರಿ ಹಿರೇಮಠ, ಪ್ರೀತಿ ದಂಡಾವತಿಮಠ, ಲೀಲಾವತಿ ರಾಮದುರ್ಗ, ಜ್ಯೋತಿ ಜಾನೋಪಂತರ, ವಿಜಯ ಕುಲಕರ್ಣಿ, ಗಿರಿಜಾ ನಾಲ್ವತ್ವಾಡಮಠ, ರೂಪಾ ಕರ್ಜಗಿ, ವಿದ್ಯಾ ಪಾಟೀಲ ಇದ್ದರು.