ಆ್ಯಪ್ನಗರ

ಮೋದಿ ಜನ್ಮದಿನ: ಸಸಿ ನೆಡುವ ಕಾರ್ಯಕ್ರಮ

ಗಜೇಂದ್ರಗಡ: ಸ್ಥಳೀಯ ಕಾಲಕಾಲೇಶ್ವರ ಬಡಾವಣೆಯಲ್ಲಿಪ್ರಧಾನಿ ನರೇಂದ್ರ ಮೋದಿಯವರ ಹುಟ್ಟು ಹಬ್ಬದ ನಿಮಿತ್ತ ಶಾಸಕ ಕಳಕಪ್ಪ ಬಂಡಿ ಹಾಗೂ ಬಿಜೆಪಿ ಕಾರ್ಯಕರ್ತರು ಮಂಗಳವಾರ ಸಸಿ ನೆಟ್ಟರು.

Vijaya Karnataka 18 Sep 2019, 5:00 am
ಗಜೇಂದ್ರಗಡ: ಸ್ಥಳೀಯ ಕಾಲಕಾಲೇಶ್ವರ ಬಡಾವಣೆಯಲ್ಲಿಪ್ರಧಾನಿ ನರೇಂದ್ರ ಮೋದಿಯವರ ಹುಟ್ಟು ಹಬ್ಬದ ನಿಮಿತ್ತ ಶಾಸಕ ಕಳಕಪ್ಪ ಬಂಡಿ ಹಾಗೂ ಬಿಜೆಪಿ ಕಾರ್ಯಕರ್ತರು ಮಂಗಳವಾರ ಸಸಿ ನೆಟ್ಟರು.
Vijaya Karnataka Web modi birthday planting program
ಮೋದಿ ಜನ್ಮದಿನ: ಸಸಿ ನೆಡುವ ಕಾರ್ಯಕ್ರಮ


ರಾಜು ಚನ್ನುಪಾಟೀಲ,ಬಾಸ್ಕರ್‌ ರಾಯಬಾಗಿ,ಬಿ ಎಮ್‌ ಸಜ್ಜನ್‌,ನಾಗಪ್ಪ ಲಕ್ಕಲಕಟ್ಟಿ,ಅಂಬರೀಶ ಅರಳಿ,ಮುಕಪ್ಪ ನಿಡಗುಂದಿ,ಮುದಿಯಪ್ಪ ಮುಧೋಳ,ಕನಕಪ್ಪ ಅರಳಿಗಿಡದ,ಯಮನಪ್ಪ ತಿರಕೋಜಿ,ಸುಬಾಷ ಮ್ಯಾಗೇರಿ,ಶರನಪ್ಪ ಉಪ್ಪಿನಬೆಟಗೇರಿ,ಕಾರ್ತಿಕ ಕಲಾಲ, ಇನ್ನಿತರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ