ಗದಗ: ಬೆಟಗೇರಿಯ ಶರಣಬಸವೇಶ್ವರ ನಗರದಲ್ಲಿನ ಶ್ರೀ ನೀಲಕಂಠೇಶ್ವರ ವಿದ್ಯಾವರ್ಧಕ ಸಂಘದ ಮಾಸಿಕ ಸಭೆಯನ್ನು ಅ. 13ರಂದು ಬೆಳಗ್ಗೆ 11 ಕ್ಕೆ ಸಂಘದ ಕಟ್ಟಡದಲ್ಲಿಆರ್.ಬಿ.ಕೆಂಚಗುಂಡಿ ಅಧ್ಯಕ್ಷತೆಯಲ್ಲಿಜರುಗಲಿದೆ. ಮುಖ್ಯ ಅತಿಥಿಗಳಾಗಿ ಶ್ರೀ ನೀಲಕಂಠೇಶ್ವರ ದೇವಸ್ಥಾನದ ಟ್ರಸ್ಟ್ ಕಮೀಟಿ ಅಧ್ಯಕ್ಷ ಮಲ್ಲಿಕಾರ್ಜುನ ಐಲಿ, ನೀಲಕಂಠೇಶ್ವರ ಪೂರ್ವ ಪ್ರಾಥಮಿಕ ಶಾಲೆ ಚೇರ್ಮನ್ ಆರ್.ಎನ್. ತುಕ್ಕಾ, ನೀಲಕಂಠೇಶ್ವರ ಪತ್ತಿನ ಸೌಹಾರ್ದ ಸಹಕಾರ ನಿಯಮಿತ ಅಧ್ಯಕ್ಷ ಬಿ.ಐ. ಹಿಂಡಿ ಭಾಗವಹಿಸಲಿದ್ದಾರೆ.
ಇಂದು ಮಾಸಿಕ ಸಭೆ
ಗದಗ: ಬೆಟಗೇರಿಯ ಶರಣಬಸವೇಶ್ವರ ನಗರದಲ್ಲಿನ ಶ್ರೀ ನೀಲಕಂಠೇಶ್ವರ ವಿದ್ಯಾವರ್ಧಕ ಸಂಘದ ಮಾಸಿಕ ಸಭೆಯನ್ನು ಅ. 13ರಂದು ಬೆಳಗ್ಗೆ 11 ಕ್ಕೆ ಸಂಘದ ಕಟ್ಟಡದಲ್ಲಿಆರ್.ಬಿ.ಕೆಂಚಗುಂಡಿ ಅಧ್ಯಕ್ಷತೆಯಲ್ಲಿಜರುಗಲಿದೆ. ಮುಖ್ಯ ಅತಿಥಿಗಳಾಗಿ ಶ್ರೀ ನೀಲಕಂಠೇಶ್ವರ ದೇವಸ್ಥಾನದ ಟ್ರಸ್ಟ್ ಕಮೀಟಿ ಅಧ್ಯಕ್ಷ ಮಲ್ಲಿಕಾರ್ಜುನ ಐಲಿ,
Vijaya Karnataka 13 Oct 2019, 5:00 am