ಆ್ಯಪ್ನಗರ

ಸಂಗೀತ ವ, ತಾಳವಾದ್ಯ ಪರೀಕ್ಷೆ ಫಲಿತಾಂಶ

ಗದಗ: ಸ್ಥಳೀಯ ಡಾ.ಪಿಜಿಎಎಸ್‌ ಸಮಿತಿಯ ಕುಮಾರೇಶ್ವರ ಕೃಪಾಪೋಷಿತ ಪಂ.ಪಂಚಾಕ್ಷರ ಗವಾಯಿಗಳ ಸಂಗೀತ ಪಾಠಶಾಲೆಯಿಂದ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿದ ವಿಶೇಷ ಸಂಗೀತ ವ, ತಾಳವಾದ್ಯ (ತಬಲಾ) ಪರೀಕ್ಷೆಗಳ ಫಲಿತಾಂಶಗಳು ಪ್ರಕಟಗೊಂಡಿದೆ. ಜ್ಯೂನಿಯರ್‌,

Vijaya Karnataka 14 Oct 2019, 5:00 am
ಗದಗ: ಸ್ಥಳೀಯ ಡಾ.ಪಿಜಿಎಎಸ್‌ ಸಮಿತಿಯ ಕುಮಾರೇಶ್ವರ ಕೃಪಾಪೋಷಿತ ಪಂ.ಪಂಚಾಕ್ಷರ ಗವಾಯಿಗಳ ಸಂಗೀತ ಪಾಠಶಾಲೆಯಿಂದ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿದ ವಿಶೇಷ ಸಂಗೀತ ವ, ತಾಳವಾದ್ಯ (ತಬಲಾ) ಪರೀಕ್ಷೆಗಳ ಫಲಿತಾಂಶಗಳು ಪ್ರಕಟಗೊಂಡಿದೆ. ಜ್ಯೂನಿಯರ್‌, ಸೀನಿಯರ್‌ ವಿದ್ವತ್‌ ಪೂರ್ವ ಹಾಗೂ ವಿದ್ವತ್‌ ಅಂತಿಮ ದರ್ಜೆ ಪರೀಕ್ಷೆಗಳನ್ನು ಅತ್ಯುತ್ತಮ ರೀತಿಯಲ್ಲಿವಿದ್ಯಾರ್ಥಿಗಳು ಪಾಸಾಗಿದ್ದಾರೆ.
Vijaya Karnataka Web music test percussion test result
ಸಂಗೀತ ವ, ತಾಳವಾದ್ಯ ಪರೀಕ್ಷೆ ಫಲಿತಾಂಶ


ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ : ಜ್ಯೂನಿಯರ್‌ ಗಾಯನ ವಿಭಾಗ ನಾಗರಾಜ ಸೋಮೇಶ ವೇಶಗಾರ (ಶೇ.84.00) ಪ್ರಥಮ, ಮಹಾಂತೇಶ ಪೂಜಾರಿ (ಶೇ. 83.75) ದ್ವಿತೀಯ.

ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ: ಸೀನಿಯರ್‌ ಗಾಯನ ವಿಭಾಗ ಶಿವಲಿಂಗಯ್ಯ ಪುರಾಣಿಕಮಠ (ಶೇ.91.66) ಪ್ರಥಮ, ರಘು ರೊಟ್ಟಿ (ಶೇ. 90 ) ದ್ವಿತೀಯ.

ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ: ವಿದ್ವತ ಪೂರ್ವ ಗಾಯನ ವಿಭಾಗ ಶ್ರೀಶೈಲ ಶಂಕರ ( ಶೇ.86.40) ಪ್ರಥಮ, ಬಸಲಿಂಗಪ್ಪ ಮಹಾದೇವಪ್ಪ(ಶೇ. 80.80) ದ್ವಿತೀಯ.

ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ: ವಿದ್ವತ್ತ ಅಂತಿಮ ಗಾಯನ ವಿಭಾಗ ಚನ್ನಬಸಯ್ಯ ಹಿರೇಮಠ (ಶೇ.93.80) ಪ್ರಥಮ, ರಮೇಶ ಸಂಬಾಳ (ಶೇ.90.20) ದ್ವಿತೀಯ,

ಜ್ಯೂನಿಯರ್‌ ಇನ್‌ಸ್ಟು್ರಮೆಂಟ್‌ (ವಾಯಲಿನ ವಿಭಾಗ) ಗಿರೀಶ ಕೆ. ಎಂ. (ಶೇ.84.50) ಪ್ರಥಮ, ಭೂಷಣ ಪೊಂಪಣ್ಣ ಸಿಲ್ಲಿ(77.75) ದ್ವಿತೀಯ.

ಸೀನಿಯರ್‌ ಇನ್‌ಸ್ಟು್ರಮೆಂಟ್‌ (ವಾಯಲಿನ ವಿಭಾಗ) ವಿನಯಕುಮಾರ ಚುಂಚಾ (87) ಪ್ರಥಮ

ಹಿಂದೂಸ್ತಾನಿ ಶಾಸ್ತ್ರೀಯ ತಾಳವಾದ್ಯ ವಿಭಾಗ (ಜ್ಯೂನಿಯರ್‌ ತಬಲಾ) ಮಹಾಂತಯ್ಯ ಮಲ್ಲಯ್ಯ (85) ಪ್ರಥಮ, ಯಮನೂರಪ್ಪ ಚಂದ್ರಪ್ಪ (81.25) ದ್ವಿತೀಯ,

ಹಿಂದೂಸ್ತಾನಿ ಶಾಸ್ತ್ರೀಯ ತಾಳವಾದ್ಯ ವಿಭಾಗ (ಸೀನಿಯರ್‌ ತಬಲಾ) ಪಂಚಾಕ್ಷರಿ ರಾಮಣ್ಣ ಹೂಗಾರ (85.83) ಪ್ರಥಮ

ಹಿಂದೂಸ್ತಾನಿ ಶಾಸ್ತ್ರೀಯ ತಾಳವಾದ್ಯ ವಿಭಾಗ (ವಿದ್ವತ್‌ ಪೂರ್ವ ತಬಲಾ) ಪ್ರಕಾಶ ಹೂಗಾರ (91) ಪ್ರಥಮ, ಸಾಕೇ ಸೋಮಶೇಖರ ನರಸಿಂಹಡು (88.80) ದ್ವಿತೀಯ.

ಹಿಂದೂಸ್ತಾನಿ ಶಾಸ್ತ್ರೀಯ ತಾಳವಾದ್ಯ ವಿಭಾಗ (ವಿದ್ವತ್‌ ಅಂತಿಮ ತಬಲಾ) ಹನಮಂತ ಅಂಕದ (76.60) ಪ್ರಥಮ ಸ್ಥಾನ ಪಡೆದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ