ಆ್ಯಪ್ನಗರ

ಮುಸ್ಲಿಂ ಯುವ ಸಮಾವೇಶ

ಗಜೇಂದ್ರಗಡ: ಸ್ಥಳೀಯ ಈದ್ಗಾ ಮೈದಾನದ ಶಾದಿಮಹಲಿನಲ್ಲಿಡಿವೈಎಫ್‌ಐ, ಅಂಜುಮನ್‌ ಇಸ್ಲಾಂ ಕಮೀಟಿಯಿಂದ ಮುಸ್ಲಿಂ ಯುವ ಸಮಾವೇಶ, ಭಾರತದ ಮುಸ್ಲಿಂ ಪುಸ್ತಕ ಬಿಡುಗಡೆ ಸಮಾರಂಭ ಸೆ.29 ಬೆಳಗ್ಗೆ 10 ಕ್ಕೆ ನಡೆಯಲಿದೆ.

Vijaya Karnataka 29 Sep 2019, 5:00 am
ಗಜೇಂದ್ರಗಡ: ಸ್ಥಳೀಯ ಈದ್ಗಾ ಮೈದಾನದ ಶಾದಿಮಹಲಿನಲ್ಲಿಡಿವೈಎಫ್‌ಐ, ಅಂಜುಮನ್‌ ಇಸ್ಲಾಂ ಕಮೀಟಿಯಿಂದ ಮುಸ್ಲಿಂ ಯುವ ಸಮಾವೇಶ, ಭಾರತದ ಮುಸ್ಲಿಂ ಪುಸ್ತಕ ಬಿಡುಗಡೆ ಸಮಾರಂಭ ಸೆ.29 ಬೆಳಗ್ಗೆ 10 ಕ್ಕೆ ನಡೆಯಲಿದೆ.
Vijaya Karnataka Web muslim youth conference
ಮುಸ್ಲಿಂ ಯುವ ಸಮಾವೇಶ


ಮೌಲಾನಾ ಮಹ್ದಯಾಸೀನ ಆಶ್ರಫಿ, ಮೌಲಾನಾ ಮಹ್ಮದರಫಿಕ್‌ ಆಶ್ರಫಿ ಸಾನ್ನಿಧ್ಯ ವಹಿಸುವರು. ಅಬ್ದುಸ್ಸಲಾಂ ಪುತ್ತಿಗೆ ಉದ್ಘಾಟಿಸುವರು. ಡಿವೈಎಫ್‌ಐ ಸಂಘಟನೆ ರಾಜ್ಯಾ ಧ್ಯಕ್ಷ ಮುನೀರ್‌ ಕಾಟಿಪಳ್ಳಿ ಅಧ್ಯಕ್ಷತೆ, ಅಂಜುಮನ್‌ ಇಸ್ಲಾಂ ಕಮೀಟಿ ಅಧ್ಯಕ್ಷ ಎಮ್‌.ಬಿ. ವಂಟಿ, ಉಪಾಧ್ಯಕ್ಷ ಕೆ.ಎಚ್‌. ಗೋಲಗೇರಿ, ಐ.ಎ. ನಾಲಬಂದ, ಎ.ಜಿ. ತಾಳಿಕೋಟಿ, ಪಿ.ಕೆ. ಭಾಗವಾನ್‌, ಎಂ.ಎಚ್‌. ಕೋಲಕಾರ, ಎಂ.ಬಿ. ಕಂದಗಲ್‌, ಎಮ್‌.ಕೆ. ತಟಗಾರ, ಡಿ.ಎಂ. ಹಣಗಿ, ಎಚ್‌.ಡಿ.ತಟಗಾರ, ಆಶ್ರಫಲಿ ಗೊಡೆಕಾರ, ಪುರಸಭೆ ಸದಸ್ಯರಾದ ರಾಜೆಸಾಬ ಸಾಂಗ್ಲಿಕರ್‌, ಮುರ್ತುಜಾ ಡಾಲಾಯತ್‌, ಕೌಸರಬಾನು ಹುನಗುಂದ, ರವೀದ್ರ ಹೊನವಾಡ, ಶರಣಪ್ಪ ಪೂಜಾರ, ಮಾರುತಿ ಚಿಟಗಿ, ಆರ್‌.ಕೆ. ಭಾಗವಾನ್‌, ಬಾಲು ರಾಠೋಡ್‌, ಫಯಾಜ್‌ ತೋಟದ, ಗುರುಲಿಂಗಯ್ಯಾ ಒದಿಸೋಮಠ, ಶಿವಾನಂದ ಭೋಸಲೆ ಪಾಲ್ಗೊಳ್ಳುವರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ