ಆ್ಯಪ್ನಗರ

ರೈಲಿಗೆ ಹಾನಗಲ್‌ ಕುಮಾರಸ್ವಾಮಿಗಳ ಹೆಸರಿಡಿ

ಮುಂಡರಗಿ: ಪ್ರತಿದಿನ ಚಲಿಸುವ ವಿಜಯಪುರವನ್ನು ಪ್ರತಿನಿಧಿಸುವ ರೈಲಿಗೆ ಗೋಲಗುಮ್ಮಟ ಎಕ್ಸಪ್ರೆಸ್‌ ಎಂದು ಸಂಕೇತಿಸಿದಂತೆ ಹೊಸದಾಗಿ ಆರಂಭಿಸಿದ ವಿಜಯಪುರ-ಯಶವಂತಪುರ ರೈಲಿಗೆ ಶಿಕ್ಷಣ ತಜ್ಞ ಹಾನಗಲ್‌ ಕುಮಾರಸ್ವಾಮಿಗಳ ಹೆಸರಿಟ್ಟು ಮುಂದಿನ ಜನಾಂಗಕ್ಕೆ

Vijaya Karnataka 26 Oct 2019, 5:00 am
ಮುಂಡರಗಿ: ಪ್ರತಿದಿನ ಚಲಿಸುವ ವಿಜಯಪುರವನ್ನು ಪ್ರತಿನಿಧಿಸುವ ರೈಲಿಗೆ ಗೋಲಗುಮ್ಮಟ ಎಕ್ಸಪ್ರೆಸ್‌ ಎಂದು ಸಂಕೇತಿಸಿದಂತೆ ಹೊಸದಾಗಿ ಆರಂಭಿಸಿದ ವಿಜಯಪುರ-ಯಶವಂತಪುರ ರೈಲಿಗೆ ಶಿಕ್ಷಣ ತಜ್ಞ ಹಾನಗಲ್‌ ಕುಮಾರಸ್ವಾಮಿಗಳ ಹೆಸರಿಟ್ಟು ಮುಂದಿನ ಜನಾಂಗಕ್ಕೆ ಸ್ಮರಣೀಯವಾಗುವ ಕಾರ್ಯ ನಿರ್ವಹಿಸಬೇಕು ಎಂದು ಜ.ಡಾ.ಅನ್ನದಾನೀಶ್ವರ ಮಹಾಶಿವಯೋಗಿಗಳು ಸಲಹೆ ನೀಡಿದ್ದಾರೆ.
Vijaya Karnataka Web name the train hanagal kumaraswamy
ರೈಲಿಗೆ ಹಾನಗಲ್‌ ಕುಮಾರಸ್ವಾಮಿಗಳ ಹೆಸರಿಡಿ


ಶ್ರೀಗಳು ಈ ಕುರಿತು ಪ್ರಕಟಣೆ ನೀಡಿ, ಕುಮಾರಸ್ವಾಮಿಗಳು ಧರ್ಮ ಸಂಸ್ಕೃತಿ ಕಾಪಾಡಿ ತಮ್ಮ ಕೊನೆಯುಸಿರಿರುವ ತನಕ ಸಮಾಜವೆಂದು ಕನವರಿಸಿದ ಪುಣ್ಯಾತ್ಮರು. ಇಂತಹ ಮಹಾತ್ಮರ ಹೆಸರನ್ನು ಸದಾ ಸ್ಮರಿಸುವಂತಾಗಲು ನಿತ್ಯ ಓಡಾಡುವ ರೈಲಿಗೆ ಶ್ರೀ ಕುಮಾರೇಶ್ವರರ ಹೆಸರಿಡಬೇಕು ಎಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ