ಆ್ಯಪ್ನಗರ

ಭೈರನಹಟ್ಟಿಯಲ್ಲಿ ನಮ್ಮೂರ ಜಾತ್ರೆ ಸಂಭ್ರಮ

ನರಗುಂದ: ತಾಲೂಕಿನ ಭೈರನಹಟ್ಟಿ ಗ್ರಾಮದ ಕನ್ನಡ ಮಠ ಎಂದೆ ಪ್ರಸಿದ್ದಿಯಾಗದ ದೊರೆಸ್ವಾಮಿ ವಿರಕ್ತಮಠದಲ್ಲಿನಮ್ಮೂರ ಜಾತ್ರೆ ಸಂಭ್ರಮ. ಶ್ರೀ ದೊರೆಸ್ವಾಮಿಗಳ ಪುಣ್ಯಸ್ಮರಣೋತ್ಸವ ಅಂಗವಾಗಿ ವಿವಿಧ ಸಂಸ್ಕೃತಿಕ ಸೌರಭ, ಸನ್ಮಾನ ಸಮಾರಂಭ ಹಾಗೂ ದೊರೆಸ್ವಾಮಿಗಳ ಭಾವಚಿತ್ರದ ಅಡ್ಡಪಲ್ಲಕ್ಕಿ ಉತ್ಸವ ಜರುಗಿತು.

Vijaya Karnataka 9 Oct 2019, 5:00 am
ನರಗುಂದ: ತಾಲೂಕಿನ ಭೈರನಹಟ್ಟಿ ಗ್ರಾಮದ ಕನ್ನಡ ಮಠ ಎಂದೆ ಪ್ರಸಿದ್ದಿಯಾಗದ ದೊರೆಸ್ವಾಮಿ ವಿರಕ್ತಮಠದಲ್ಲಿನಮ್ಮೂರ ಜಾತ್ರೆ ಸಂಭ್ರಮ. ಶ್ರೀ ದೊರೆಸ್ವಾಮಿಗಳ ಪುಣ್ಯಸ್ಮರಣೋತ್ಸವ ಅಂಗವಾಗಿ ವಿವಿಧ ಸಂಸ್ಕೃತಿಕ ಸೌರಭ, ಸನ್ಮಾನ ಸಮಾರಂಭ ಹಾಗೂ ದೊರೆಸ್ವಾಮಿಗಳ ಭಾವಚಿತ್ರದ ಅಡ್ಡಪಲ್ಲಕ್ಕಿ ಉತ್ಸವ ಜರುಗಿತು.
Vijaya Karnataka Web nammura fair in bhairanhatti
ಭೈರನಹಟ್ಟಿಯಲ್ಲಿ ನಮ್ಮೂರ ಜಾತ್ರೆ ಸಂಭ್ರಮ


ಶ್ರೀ ಶಾಂತಲಿಂಗ ಸ್ವಾಮಿಗಳ ಸಾನ್ನಿಧ್ಯದಲ್ಲಿಗ್ರಾಮದ ಪ್ರಮುಖ ಬೀದಿಗಳಲ್ಲಿದೊರೆಸ್ವಾಮಿಗಳ ಭಾವಚಿತ್ರವನ್ನಿಸಿದ ಅಡ್ಡಪಲ್ಲಕ್ಕಿ ಉತ್ಸವ ಪಂಚಲಿಂಗೇಶ್ವರ ಜಗ್ಗಲಗಿ ಮೇಳ ಹಾಗೂ ಕರಡಿ ಮಜಲು, ಭಜನಾ ಮೇಳದೊಂದಿಗೆ ಜರುಗಿತು.

ಆಧ್ಯಾತ್ಮದೊಂದಿಗೆ ಕನ್ನಡ ಕೈಂಕರ್ಯ ಮಾಡುತ್ತ ಈ ಭಾಗದ ಕನ್ನಡ ಮಠವೆಂದು ಪ್ರಸಿದ್ಧಿಯಾದ ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶ್ರೀ ದೊರೆಸ್ವಾಮಿಗಳ ಪುಣ್ಯಸ್ಮರಣೋತ್ಸ(ನಮ್ಮೂರ ಜಾತ್ರೆ-2019)ದ ಕಾರ್ಯಕ್ರಮ್ಕಕೆ ಸಚಿವ ಸಿ.ಸಿ.ಪಾಟೀಲ ಚಾಲನೆ ನೀಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿಸಾಂಸ್ಕೃತಿಕ ಸೌರಭ, ಹಾಗೂ ಶ್ರೇಷ್ಠ ಮಹಿಳೆಯರಿಗೆ ಸನ್ಮಾನ ಸಮಾರಂಭಗಳು ಜರುಗಿದವು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ