ಗಜೇಂದ್ರಗಡ :ರೋಣ ಕ್ಷೇತ್ರ ಸರ್ವ ಸಮುದಾಯ ಜನರ ಏಳ್ಗೆಗೆ ಶ್ರಮಿಸಿದ ಹಿನ್ನಲೆಯಿಂದ ಸಾಕಷ್ಟು ಜನ ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ. ಜತೆಗೆ ವಿಪಕ್ಷ ಗಳಿಗೆ ಸೋಲಿನ ಭೀತಿ ಆವರಿಸಿದೆ ಎಂದು ಡಾ. ಪ್ರಶಾಂತ ಪಾಟೀಲ ಹೇಳಿದರು.
ಸಮೀಪದ ಬೇವಿನಕಟ್ಟಿ ಗ್ರಾಮದಲ್ಲಿ ವಿವಿಧ ಪಕ್ಷ ಗಳ ಕಾರ್ಯಕರ್ತರನ್ನು ಕಾಂಗ್ರೆಸ್ಗೆ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾ ಡಿದರು.
ಕಾಂಗ್ರೆಸ್ ಅಭಿವೃದ್ಧಿಗೆ ಆದ್ಯತೆ ನೀಡಿರುವುದನ್ನು ಅರಿತ ಕ್ಷೇತ್ರದ ಜನತೆ ತಂಡೋಪ ತಂಡವಾಗಿ ಪಕ್ಷ ಸೇರುತ್ತಿದ್ದಾರೆ. ರೋಣ ಕ್ಷೇತ್ರ ಸೇರಿದಂತೆ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರಲಿದೆ ಎಂದರು.
ಎಪಿಎಮ್ಸಿ ಅಧ್ಯಕ್ಷ ವೀರಣ್ಣಾ ಶೆಟ್ಟರ್ ಮಾತನಾಡಿ, ಸಮಾಜದ ಕೊನೆಯ ವ್ಯಕ್ತಿಗೂ ಅಧಿಕಾರ ಅವಕಾಶ ನೀಡಲಾಗಿದೆ ಎಂದರು.
ಜಿ.ಪಂ. ಸದಸ್ಯೆ ಮಂಜುಳಾ ಹುಲ್ಲಣ್ಣವರ, ತಾ.ಪಂ. ಸದಸ್ಯೆ ಹುಲಿಗೆಮ್ಮಾ ಶಿರೋಳ, ಗ್ರಾ. ಪಂ. ಅಧ್ಯಕ್ಷೆ ಅಂಬಿಕಾ ಕುಲ ಕರ್ಣಿ, ಸರೋಜಾ ಕೋಳೂರ, ನಿಗಪ್ಪ ಕಾಶಪ್ಪನವರ, ಜಗದಿಶ ಹಿರೇಮಠ, ಶಿವಕುಮಾರ ಪಟ್ಟಣಶೆಟ್ಟಿ, ಬಾಬು ಶೆಟ್ಟರ್, ವಿರಪ್ಪ ಪಟ್ಟಣಶೆಟ್ಟಿ, ಉಮೇಶ ಕೊಪ್ಪದ, ಮಲಯ್ಯಾ ಮಲಕಸಮುದ್ರಮಠ, ಎಚ್.ಎಲ್. ಬೆಳ್ಳಟ್ಟಿ, ಅನ್ವರಸಾಬ ಇಟಗಿ, ಮಹಾಂತಪ್ಪ ತಳವಾಳ, ಭೀಮಪ್ಪ ಕುಬಸದ ಉಪಸ್ಥಿತರಿದ್ದರು. ಅಂದಪ್ಪ ಪಟ್ಟಣಶೆಟ್ಟಿ, ಶರಣಪ್ಪ ಕೊಪ್ಪದ, ಬಸಪ್ಪ ನರೇಗಲ್, ಮಲ್ಲಪ್ಪ ಕುಂಬಾರ, ]ಶೈಲ ಕೊಪ್ಪದ ಮುಂತಾದವರು ಪಕ್ಷ ಸೇರಿದರು.
ಸಮೀಪದ ಬೇವಿನಕಟ್ಟಿ ಗ್ರಾಮದಲ್ಲಿ ವಿವಿಧ ಪಕ್ಷ ಗಳ ಕಾರ್ಯಕರ್ತರನ್ನು ಕಾಂಗ್ರೆಸ್ಗೆ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾ ಡಿದರು.
ಕಾಂಗ್ರೆಸ್ ಅಭಿವೃದ್ಧಿಗೆ ಆದ್ಯತೆ ನೀಡಿರುವುದನ್ನು ಅರಿತ ಕ್ಷೇತ್ರದ ಜನತೆ ತಂಡೋಪ ತಂಡವಾಗಿ ಪಕ್ಷ ಸೇರುತ್ತಿದ್ದಾರೆ. ರೋಣ ಕ್ಷೇತ್ರ ಸೇರಿದಂತೆ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರಲಿದೆ ಎಂದರು.
ಎಪಿಎಮ್ಸಿ ಅಧ್ಯಕ್ಷ ವೀರಣ್ಣಾ ಶೆಟ್ಟರ್ ಮಾತನಾಡಿ, ಸಮಾಜದ ಕೊನೆಯ ವ್ಯಕ್ತಿಗೂ ಅಧಿಕಾರ ಅವಕಾಶ ನೀಡಲಾಗಿದೆ ಎಂದರು.
ಜಿ.ಪಂ. ಸದಸ್ಯೆ ಮಂಜುಳಾ ಹುಲ್ಲಣ್ಣವರ, ತಾ.ಪಂ. ಸದಸ್ಯೆ ಹುಲಿಗೆಮ್ಮಾ ಶಿರೋಳ, ಗ್ರಾ. ಪಂ. ಅಧ್ಯಕ್ಷೆ ಅಂಬಿಕಾ ಕುಲ ಕರ್ಣಿ, ಸರೋಜಾ ಕೋಳೂರ, ನಿಗಪ್ಪ ಕಾಶಪ್ಪನವರ, ಜಗದಿಶ ಹಿರೇಮಠ, ಶಿವಕುಮಾರ ಪಟ್ಟಣಶೆಟ್ಟಿ, ಬಾಬು ಶೆಟ್ಟರ್, ವಿರಪ್ಪ ಪಟ್ಟಣಶೆಟ್ಟಿ, ಉಮೇಶ ಕೊಪ್ಪದ, ಮಲಯ್ಯಾ ಮಲಕಸಮುದ್ರಮಠ, ಎಚ್.ಎಲ್. ಬೆಳ್ಳಟ್ಟಿ, ಅನ್ವರಸಾಬ ಇಟಗಿ, ಮಹಾಂತಪ್ಪ ತಳವಾಳ, ಭೀಮಪ್ಪ ಕುಬಸದ ಉಪಸ್ಥಿತರಿದ್ದರು. ಅಂದಪ್ಪ ಪಟ್ಟಣಶೆಟ್ಟಿ, ಶರಣಪ್ಪ ಕೊಪ್ಪದ, ಬಸಪ್ಪ ನರೇಗಲ್, ಮಲ್ಲಪ್ಪ ಕುಂಬಾರ, ]ಶೈಲ ಕೊಪ್ಪದ ಮುಂತಾದವರು ಪಕ್ಷ ಸೇರಿದರು.